

ಶ್ರೀ ಸುಭಾಷ್ ತಾಳಿಕೋಟಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ಹುನಗುಂದ ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಇದೆ ತಿಂಗಳು ೧೯/೨೦ ರಂದು ಗಣೇಶನನ್ನು ಪ್ರತಿಷ್ಠಾನೆ ಮಾಡುವ ಸಾರ್ವಜನಿಕರು ಪರಿಸರ ಸ್ನೇಹಿ ಗಣಪಗಳನ್ನು ಕುಡಿಸಲು ವಿನಂತಿಸುತ್ತೇನೆ.

ಸಾರ್ವಜನಿಕರಲ್ಲಿ ನಾನು ವಿನಂತಿಸುವುದೆನಂದರೆ ಗಜಾನನ ಸಂಘಟಿಕರು ಹಾಗೂ ಗಣಪತಿ ಇರಿಸುವವರು ಪರಿಸರ ಸ್ನೇಹಿ ಹಾಗೂ ಮಣ್ಣಿನ ಗಣಪತಿ ಕುಡಿಸಬೇಕು ಸಣ್ಣ ಸಣ್ಣ ಮಕ್ಕಳ ಕೈಯಲ್ಲಿ ಫಟಾಕಿ, ಸಿಡಿಮದ್ದು ಕೊಡಬಾರದು, ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ವಿನಂತಿ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News