Breaking News

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ PKPS ಆಡಳಿತ ಮಂಡಳಿ ನಿಂಬಲಗುಂದಿ

ಬಾಗಲಕೇಟೆ ಜಿಲ್ಲೆಯ ಹುನಗುಂದ ತಾಲೂಕಿನ ನಿಂಬಲಗುಂದಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮಸ್ತ ಆಡಳಿತ ಮಂಡಳಿ ವತಿಯಿಂದ ನಾಡಿನ ಜನತೆಗೆ ಹಾಗೂ ಎಲ್ಲಾ ರೈತ ಬಾಂಧವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿಂಬಲಗುಮದಿ ಇವರಿಂದ

ಗ್ರಾಮದ ಸುಸಜ್ಜಿತವಾದ ಸಂಘದ ರ್ಕಾಲಯ
ಮಾನ್ಯರೇ

ಯವತ್ತು ಸಂಘದ ಗೌರವಾನ್ವಿತ ರೈತ ಬಾಂಧವರಲ್ಲಿ ಹಾಗೂ ಸಂಘದ ಸಾಲಗಾರಲ್ಲಿ ವಿನಂತಿ ಏನಂದರೆ ಎಲ್ಲರಿಗೂ ಈ ಹೊಸ ವರ್ಷದ ಹಾರ್ದಿಕ ಶುಭಾಶಯ ಕೊರುತ್ತಾ ಈಗಾಗಲೇ ಸಾಲ ಮರು ಪಾವತಿ ಮಾಡಲು ತಮ್ಮೆಲ್ಲರಿಗೂ ತಿಳಿಸಿದ್ದು ಸಕಾದಲ್ಲಿ ಆದಷ್ಟು ತಮ್ಮ ಸಾಲವನ್ನು ಮರುಪಾವತಿ ಮಾಡಿ ಸಂಘದ ಏಳಿಗೆಗೆ ತಾವು ಸಹಕರಿಸಬೇಕು ಎಂದು ತಮ್ಮಲ್ಲಿ ವಿನಂತಿ

ಕಾರ್ಯದರ್ಶಿಗಳು

ಶ್ರೀ ಬಸವರಾಜ್ ಎಸ್ ತೆಗ್ಗಿ

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.