Breaking News

Tag Archives: He only remembers the forgotten ruby ​​Chandrakanta Gowder

ಮರೆಯದ ಮಾಣಿಕ್ಯ ಚಂದ್ರಕಾಂತ ಗೌಡರ ಇನ್ನು ಅವರು ನೆನಪು ಮಾತ್ರ

ಜೀವನದಲಿ ಕೆಲವು ವ್ಯಕ್ತಿಗಳು ಆಕಸ್ಮಿಕವಾಗಿ ಪರಿಚಯವಾಗಿ ಆ ಪರಿಚಯ ಎಂದು ಮರೆಯದ ಸ್ನೇಹವಾಗಿ ನಿತ್ಯ ಹಲವಾರು ವಿಷಯಗಳನ್ನು ನಮ್ಮೊಂದಿಗೆ ಸೇರ್ ಮಾಡುತ್ತಾ ಸುಖ,ದುಃಖ ,ಹಂಚಿಕೊಳ್ಳಲು ನಮ್ಮ ಇನ್ನೊಂದು ಜೀವ ಅಂದ್ರೆ ಅದೇ ಸ್ನೇಹ ಅಂತಹ ಒಬ್ಬ ನಮ್ಮ ಆತ್ಮೀಯ ನಮ್ಮ ಸ್ನೇಹಿತ ಇಂದು ಮಧ್ಯಾಹ್ನ ೨:೩೦, ಸುಮಾರಿಗೆ ಹೃದಯಾಘಾತದಿಂದ ಕಾಲವಾಗಿದ್ದು ನಮ್ಮ ಸ್ನೇಹಿತ ವೃಂದದಲ್ಲಿ ಹಾಗೂ ಇಲಾಖೆಗೆ ತುಂಬಲಾರದ ನಷ್ಟವಾಗಿದೆ ,ಕಳೆದ ಆರು ವರ್ಷಗಳಿಂದ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪೆದೆಯಾಗಿ …

Read More »