Breaking News

Tag Archives: SDMC President Sanganagouda Gowder calls for a campaign to save Kannada school

ಕಲ್ಲಗೋನಾಳ ಗ್ರಾಮದ ಸರಕಾರಿ ಕಿರಿಯ ಶಲಲೆಯಲ್ಲಿ ಕನ್ನಡ ಭಾಪೆ ಉಳಿಸಿ,ಕನ್ನಡ ಶಾಲೆ ಬೆಳಿಸಿ ಅಭಿಯಾನಕ್ಕೆ SDMC ಅಧ್ಯಕ್ಷ ಸಂಗನಗೌಡ ಗೌಡರ ಕರೆ,

ಅಮೀನಗಡ : ಸಮೀಪದ ಕಲ್ಲಗೋನಾಳ ಸರಕಾರಿ ಕಿರಿಯ ಶಾಲೆಯಲ್ಲಿ ಇಂದು BB News ಸುದ್ದಿವಾಹಿನಿ ಸಹಯೋಗದಲ್ಲಿ ಈ ಅಭಿಯಾನ ಕೈಗೊಂಡಿದೆ ಹುನಗುಂದ – ಇಲಕಲ್ಲ ತಾಲೂಕಿನಲ್ಲಿರುವ ಎಲ್ಲಾ ಸರಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಕನ್ನಡ ಶಾಲೆಗಳ ಉಳಿವಿಗಾಗಿ ಕನ್ನಡ ಭಾಷೆಯ ಉಳಿವಿಗಾಗಿ ಈ ಅಭಿಯಾನ ಕೈಗೊಡಿದ್ದು ಬಹಳ ಖುಷಿಯಾಗಿದೆ,ಇಲ್ಲಿನ ಎಲ್ಲಾ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾದ ಶ್ರೀ ಸಂಗನಗೌಡ ಬಸನಗೌಡ ಗೌಡರ,ಅವರು ಬಹಳ ಸಹಕಾರ ನೀಡಿದ್ದಾರೆ,ಮಕ್ಕಳ ದಾಖಲಾತಿ ಕೂಡ ಗ್ರಾಮದಿಂದ …

Read More »