Breaking News

Recent Posts

ಸರಕಾರಿ HPS ಶಾಲೆ ಮುಖ್ಯ ಶಿಕ್ಷಕ ಬಸವರಾಜ್ ಕೋಲಕರ ಅವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿ ಸ್ವಾಗತ ಕೋರಿದ ಚಿಲ್ಲಾಪೂರ ಗ್ರಾಮಸ್ಥರು.

ಸರಕಾರಿ HPS ಶಾಲೆ ಮುಖ್ಯ ಶಿಕ್ಷಕ ಬಸವರಾಜ್ ಕೋಲಕರ ಅವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿ ಸ್ವಾಗತ ಕೋರಿದ ಚಿಲ್ಲಾಪೂರ ಗ್ರಾಮಸ್ಥರು.

ಇಲಕಲ್ಲ ತಾಲೂಕಿನ ಅಮೀನಗಡ ಹೋಬಳಿ ವ್ಯಾಪ್ತಿಗೆ ಬರುವ ಚಿಲ್ಲಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಬಸವರಾಜ ಎನ್ ಕೋಲಕರ ಅವರನ್ನು ಇಂದು ಗ್ರಾಮಸ್ಥರು ಸನ್ಮಾನ ಮಾಡಿ ಅದ್ದೂರಿಯಾಗಿ ಬೆಳ್ಳಿ ರಥದಲ್ಲಿ ಗ್ರಾಮದ ಪ್ರಮುಖ ಬದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಎಲ್ಲಾ ಶಿಕ್ಷಕರನ್ನು ಸ್ವಾಗತಿಸಿದರು. ಇಂದು ಶಾಲಾ ಪ್ರಾರಂಭೋತ್ಸದಲ್ಲಿ ಎಲ್ಲಾ ಮಕ್ಕಳನ್ನು ಸ್ವಾಗತ ಮಾಡಿಕೊಂಡು ಸರಕಾರಿ ಶಾಲೆಗೆ ಮಕ್ಕಳನ್ನು ಕರೆ ತರಲು ಜಾಗೃತಿ ಮೂಡಿಸಿದರು ,ಕಡ್ಡಾಯವಾಗಿ LKG ಹಾಗೂ …

Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದಿಂದ ಶುಲೀಭಾವಿಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದಿಂದ ಶುಲೀಭಾವಿಯಲ್ಲಿ  ವಿಶ್ವ ತಂಬಾಕು ವಿರೋಧಿ ದಿನಾಚರಣೆ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ವಲಯದ ಶೂಲೀಭಾವಿ ಗ್ರಾಮದಲ್ಲಿ ಶ್ರೀ ವಿಜಯಮಹಾಂತೇಶ ಮಠದಲ್ಲಿ ಇಂದು ಶ್ರೀ ಕ್ಷೇತ್ರ ಧಮ೮೯ಸ್ಥಳ ಸಂಘದಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೇಳಗುವ ಮೂಲಕ ಚಾಲನೆ ನೀಡಿದ ಜಿಲ್ಲಾ ಜನ ಜಾಗೃತಿ ಸಮಿತಿ ಸದಸ್ಯರಾದ ಕೃಷ್ಣಾ ರಾಮದುರ್ಗ ಅವರು ಮಾತನಾಡಿ ಈ ತಂಬಾಕು ಎಂಬುವುದು ಅತೀ ಹೇರಳವಾದ ನೀಕೋಟಿನ್ ಕ್ಯಾನ್ಸರ್ ಕಾರಕ ಅಂಶವನ್ಬು ಹೊಂದಿರುವ ಈ ತಂಬಾಕು ಇಂದು ಭಾರತದಲ್ಲಿ …

Read More »

ಅಮೀನಗಡ ನಗರದಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಪುನಿತ್ ಅವರ ೫೧ನೇ ಜನ್ಮ ದಿನೋತ್ಸವ ಸಂಭ್ರಮ ಆಚರಣೆ

ಅಮೀನಗಡ ನಗರದಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಪುನಿತ್ ಅವರ ೫೧ನೇ ಜನ್ಮ ದಿನೋತ್ಸವ ಸಂಭ್ರಮ ಆಚರಣೆ

https://www.youtube.com/live/I4W4jIteZNs?si=vc7MR2FHr0LV64n6 ಅಮೀನಗಡ : ನಗರದ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಇಂದ ದಿ. ನಟ ಪುನಿತರಾಜಕುಮಾರ ಅವರ ೫೧ ನೇ ಹುಟ್ಟು ಹಬ್ಬವನ್ನು ರಾಜವಂಶ ಅಪ್ಪು ಅಭಿಮಾನಿ ಬಳಗದ ಹಂಗಾಮಿ ಅಧ್ಯಕ್ಷ ಶ್ರೀ ನಾಗರಾಜ್ ಲಮಾಣಿ ಹಾಗೂ ಉಪಾಧ್ಯಕ್ಷ ಶ್ರೀ ಶಿವಾನಂದ ರಾಠೋಡ ಹಾಗೂ ಸರ್ವ ಸದಸ್ಯರು ಸೇರಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಅವರ ಜನ್ಮದಿನೋತ್ಸವನ್ನು ಸಂಭ್ರಮದಿಂದ ಆಚರಿಸಿದರು. ಮೂಲಕ ಅವರ ಸವಿ ನೆನಪಿಗಾಗಿ ಬೆಳಗ್ಗೆ …

Read More »