Breaking News
Amaresh wished all the people of the country a very happy Diwali

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಅಮರೇಶ

ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಭಾರತ್ ಪೆಟ್ರೋಲಿಯಂ ಮಾಲೀಕರಾದ ಶ್ರೀ ಅಮರೇಶ ಸಜ್ಜನ ಹಾಗೂ ಕುಟುಂಬ ಪರಿವಾರದಿಂದ ನಾಡಿನ ಜನತೆಗೆ ಹಾಗೂ ನಮ್ಮೆಲ್ಲ ಗ್ರಾಹಕರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಶೂಲೇಭಾವಿ ಗ್ರಾಮದಲ್ಲಿ ಇರುವ ಭಾರತ್ ಪೆಟ್ರೋಲಿಯಂ ಮಾಲೀಕರಾದ ಅಮರೇಶ ಸಜ್ಜನ ಹಾಗೂ ಬಂಕಿನ ಎಲ್ಕಾ ಸಿಬ್ಬಂದಿ ವರ್ಗದವರಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ರಾತ್ರಿ ಸಮಯದಲ್ಲಿ ಭಾರತ್ ಪೆಟ್ರೋಲಿಯಂ ಬಂಕ್ ಗ್ರಾಹಕರಿಗೆ ದಿನದ ಎಲ್ಲಾ ಸಮಯದಲ್ಲಿ ಉತ್ತಮ ಕ್ವಾಲಿಟಿ ಹಾಗೂ ವಿಶ್ವಾಸಾರ ನಂಬಿಕೆಉಳ್ಳ ಭಾರತ್ ಪೆಟ್ರೋಲಿಯಂ ಎಲ್ಲಾ ಸಿಬ್ಬಂದಿ ಬಳಗದಿಂದ ದೀಪಾವಳಿ ಹಬ್ಬದ ಶುಭಾಶಯ

Amaresh wished all the people of the country a very happy Diwali

About vijay_shankar

Check Also

ಯಮನೂರ ಹುಲ್ಯಾಳ ಇವರಿಂದ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜನ್ಮ ದಿನದ ಶುಭಾಶಯಗಳು

ಯಮನೂರ ಹುಲ್ಯಾಳ ಇವರಿಂದ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜನ್ಮ ದಿನದ ಶುಭಾಶಯಗಳು

ಬಾಗಲಕೋಟೆ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಯುವಕ ಯಮನೂರ ಹುಲ್ಯಾಳ ಇವರು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.