Breaking News

Recent Posts

ತಲಕಾವೇರಿಯಲ್ಲಿ ಭೂಕುಸಿತ; 4 ಮಂದಿ ಕಣ್ಮರೆ

ಮಡಿಕೇರಿ ಆ.06-ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ಬುಧವಾರ ತಡರಾತ್ರಿ ಸುರಿದ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಬಿದ್ದಿದೆ. ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ತಂಡದ ತಕ್ಷಣ ಕಾರ್ಯಾಚರಣೆ ತಂಡವು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದು, ಅವರು ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಎರಡು ಮನೆಗಳ ಪೈಕಿ ಒಬ್ಬರು ಅರ್ಚಕರು ಹೊಸ ಮನೆ ನಿರ್ಮಿಸಿಕೊಂಡು ಕುಟುಂಬದೊಂದಿಗೆ ಭಾಗಮಂಡಲದಲ್ಲಿ ನೆಲೆಸಿರುತ್ತಾರೆ. ತಲಕಾವೇರಿಯ …

Read More »

ಇಂದು ರಾಜ್ಯದಲ್ಲಿ 6805, ಬೆಂಗಳೂರು 2544 ,ಬಳ್ಳಾರಿ 431,ಬೆಳಗಾವಿ 229, ಕೊಪ್ಪಳ 132, ಗದಗ 124, ಜನರಿಗೆ ಸೋಂಕು

ಬೆಂಗಳೂರು :ಇಂದು ರಾಜ್ಯದಲ್ಲಿ 6805, ಬೆಂಗಳೂರು 2544 ,ಬಳ್ಳಾರಿ 431,ಬೆಳಗಾವಿ 229,ಕೊಪ್ಪಳ 132, ಗದಗ 124, ಮೈಸೂರು 361, ಶಿವಮೊಗ್ಗ 292, ಉಡುಪಿ 217, ಧಾರವಾಡ 212, ದಾವಣಗೆರೆ 197, ಕಲಬುರ್ಗಿ 196, ರಾಯಚೂರು 181, ದಕ್ಷಿಣ ಕನ್ನಡ 173, ಬಾಗಲಕೋಟೆ 168, ತುಮಕೂರು 160, ಹಾಸನ 158, ಮಂಡ್ಯ 134, ಚಿಕ್ಕಬಳ್ಳಾಪುರ 117, ಕೋಲಾರ 107, ಬೀದರ 98, ಚಾಮರಾಜ ನಗರ 95, ಉತ್ತರ ಕನ್ನಡ 77, ಹಾವೇರಿ …

Read More »

ಡಾಂಬರೀಕರಣ ಮಾಡಿ ಕೆಲವೇ ದಿನದಲ್ಲಿ ಕಿತ್ತು ಹೋದ ರಸ್ತೆ.

ಕುಷ್ಟಗಿ ತಾಲೂಕಿನ ಹೊಸೂರ ಗ್ರಾಮದಿಂದ ಗುಡದೂರ ಡಾಂಬರೀಕರಣ ರಸ್ತೆ ಸುಮಾರು ಎರಡು ಕಿ.ಮಿ.ಡಾಂಬರಿಕರಣ ರಸ್ತೆ ಮಾಡಿದ ಕೆಲವೇ ದಿನಗಳಲ್ಲಿ ಕಿತ್ತುಹೋಗಿದೆ. ಕೋವಿಡ್-೧೯ ಕೊರೊನಾ ವೈರಸ್ ಪ್ರಾರಂಭದ ಹಂತದಲ್ಲಿ ಶಾಸಕರ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು.ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕುಷ್ಟಗಿ ಅವರು ನಿರ್ವಹಿಸಿದ್ದಾರೆ. ಆದರೆ ಮಾರ್ಚ್ ಮೊದಲ ವಾರ ಪ್ರಾರಂಭವಾದ ಈ ಕಾಮಗಾರಿ ಜೂನ್ ಮೊದಲ ವಾರ ಅನ್ನುವದರಲ್ಲಿ ಕಿತ್ತು ರಸ್ತೆಯಲ್ಲಿ ತೆಗ್ಗು ನಿನ್ನೆಯಿಂದ ಕೂಡಿದೆ.ಸಂಪೂರ್ಣವಾಗಿ ಕೆ.ಹೊಸೂರು ಗುಡದೂರು …

Read More »