Breaking News

Recent Posts

ಇಂದು ರಾಜ್ಯದಲ್ಲಿ 6805, ಬೆಂಗಳೂರು 2544 ,ಬಳ್ಳಾರಿ 431,ಬೆಳಗಾವಿ 229, ಕೊಪ್ಪಳ 132, ಗದಗ 124, ಜನರಿಗೆ ಸೋಂಕು

ಬೆಂಗಳೂರು :ಇಂದು ರಾಜ್ಯದಲ್ಲಿ 6805, ಬೆಂಗಳೂರು 2544 ,ಬಳ್ಳಾರಿ 431,ಬೆಳಗಾವಿ 229,ಕೊಪ್ಪಳ 132, ಗದಗ 124, ಮೈಸೂರು 361, ಶಿವಮೊಗ್ಗ 292, ಉಡುಪಿ 217, ಧಾರವಾಡ 212, ದಾವಣಗೆರೆ 197, ಕಲಬುರ್ಗಿ 196, ರಾಯಚೂರು 181, ದಕ್ಷಿಣ ಕನ್ನಡ 173, ಬಾಗಲಕೋಟೆ 168, ತುಮಕೂರು 160, ಹಾಸನ 158, ಮಂಡ್ಯ 134, ಚಿಕ್ಕಬಳ್ಳಾಪುರ 117, ಕೋಲಾರ 107, ಬೀದರ 98, ಚಾಮರಾಜ ನಗರ 95, ಉತ್ತರ ಕನ್ನಡ 77, ಹಾವೇರಿ …

Read More »

ಡಾಂಬರೀಕರಣ ಮಾಡಿ ಕೆಲವೇ ದಿನದಲ್ಲಿ ಕಿತ್ತು ಹೋದ ರಸ್ತೆ.

ಕುಷ್ಟಗಿ ತಾಲೂಕಿನ ಹೊಸೂರ ಗ್ರಾಮದಿಂದ ಗುಡದೂರ ಡಾಂಬರೀಕರಣ ರಸ್ತೆ ಸುಮಾರು ಎರಡು ಕಿ.ಮಿ.ಡಾಂಬರಿಕರಣ ರಸ್ತೆ ಮಾಡಿದ ಕೆಲವೇ ದಿನಗಳಲ್ಲಿ ಕಿತ್ತುಹೋಗಿದೆ. ಕೋವಿಡ್-೧೯ ಕೊರೊನಾ ವೈರಸ್ ಪ್ರಾರಂಭದ ಹಂತದಲ್ಲಿ ಶಾಸಕರ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು.ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕುಷ್ಟಗಿ ಅವರು ನಿರ್ವಹಿಸಿದ್ದಾರೆ. ಆದರೆ ಮಾರ್ಚ್ ಮೊದಲ ವಾರ ಪ್ರಾರಂಭವಾದ ಈ ಕಾಮಗಾರಿ ಜೂನ್ ಮೊದಲ ವಾರ ಅನ್ನುವದರಲ್ಲಿ ಕಿತ್ತು ರಸ್ತೆಯಲ್ಲಿ ತೆಗ್ಗು ನಿನ್ನೆಯಿಂದ ಕೂಡಿದೆ.ಸಂಪೂರ್ಣವಾಗಿ ಕೆ.ಹೊಸೂರು ಗುಡದೂರು …

Read More »

ಗ್ರಾ.ಪಂ. ಚುನಾವಣೆ ವೇಳಾಪಟ್ಟಿ; ಆಯೋಗದ ನಿಲುವು ಕೇಳಿದ ಹೈಕೋರ್ಟ್

ಬೆಂಗಳೂರು: ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡಿರುವ 21 ಜಿಲ್ಲೆಗಳ ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸುವ ಬಗ್ಗೆ ಹೈಕೋರ್ಟ್‌, ರಾಜ್ಯ ಚುನಾವಣ ಆಯೋಗದ ನಿಲುವನ್ನು ಕೇಳಿದೆ. ಈ ಕುರಿತು ವಿಧಾನ ಪರಿಷತ್ತಿನ ಕಾಂಗ್ರೆಸ್‌ ಸದಸ್ಯ ಕೆ. ಸಿ. ಕೊಂಡಯ್ಯ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ| ಎ. ಎಸ್‌. ಓಕ್‌ ಹಾಗೂ ನ್ಯಾ| ಅಶೋಕ್‌ ಎಸ್‌. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಚುನಾವಣ ಆಯೋಗದ …

Read More »