ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ವಾರ್ಡ ನಂಬರ್ ೪ ರಲ್ಲಿ ಸಾರ್ವಜನಿಕ ರಸ್ತೆ ಮೇಲೆ ಬೋರವೆಲ್ ಹಾಕಿಸಿದ ಶ್ರೀಕಾಂತ ಧೂಪದ ಅವರು ಆಗ ಇದು ಸಂಪೂರ್ಣವಾಗಿ ರಸ್ತೆ ಮೇಲೆ ಇದೆ ಎಂದು ಅನೇಕರು ವಿರೋಧ ಮಾಡಿದರೂ ಸಹ ಉದ್ದಟತನ ಮೆರೆದಿದ್ದರು. ಈಗ ಮನೆ ಬಾರ್ಡಡರ್ ಸುತ್ತಳತೆ ಬಾಂಡ್ರಿ ಪಿಕ್ಸ್ ಮಾಡಿ ಕಂಪೌಂಡ್ ಕಟ್ಟುತ್ತಿದ್ದಾರೆ, ಆಗ ಯಾರ ಮಾತಿಗೂ ಕಿವಿ ಕೊಡದ ಶಿಕ್ಷಕ ಶ್ರೀಕಾಂತ್ ಅವರು ಮಾಡಿದ ತಪ್ಪಿಗೆ …
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗ್ರಾಮ,ಪಂ,ಸದಸ್ಯ ಶ್ರೀ ಕೃಷ್ಣಾ ಕೆ,ಗೌಡರ,ಇವರಿಂದ
ಸನ್ಮಾನ್ಯ ಶ್ರೀ ಕೃಷ್ಣಾ ಕೆ ಗೌಡರ ಗ್ರಾಮ ಪಂಚಾಯತಿ ಸದಸ್ಯರು ಹೂವಿನಹಳ್ಳಿ ಸಾ: ರಾಮಥಾಳ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಸಮಸ್ತ ಜನರ ಬದುಕಿನ ಕತ್ತಲು ಕಳೆದು ಈ ದೀಪಗಳ ಹಬ್ಬ ಎಲ್ಲರ ಬಾಳಲ್ಲಿ ಹೊಸ ಭರವಸೆಯ ಬೆಳಕು ಮೂಡಲಿ ಎಂದು ಶುಭ ಕೋರುತ್ತೇನೆ. ನಮ್ಮ ಹೂವಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಿರಿಯರು, ಪಾಲಕರು,ತಪ್ಪದೆ ಕರೋನಾ ಲಸಿಕೆ ಹಾಕಿಸಿ ಶಾಲಾ ಕಾಲೇಜು …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News