ಶ್ರೀ ಮಹಾಂತೇಶ ಬಿಸನಾಳ – ನನ್ನ ಧರ್ಮಪತ್ನಿ ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ತಂದ ನಿಮಗೆ ನನ್ನ ಹೃದಯ ಪೂರ್ವಕ ನಮನಗಳು ಕಮತಗಿ; ಹುನಗುಂದ ತಾಲೂಕಿನ ಕಮತಗಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಭರ್ಜರಿ ಗೆಲುವನ್ನು ಶ್ರೀಮತಿ ರತ್ನಾ ಮಹಾಂತೇಶ ಬಿಸನಾಳ ಅವರು ವಾರ್ಡ ನಂಬರ್ ೧೦ ರಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.ಇವರ ಸಹೋದರ ಮಹಾಂತೇಶ ಹಾಗೂ BJP ಪಕ್ಷದ ಎಲ್ಲಾ ಕಾರ್ಯಕರ್ತರು ಹಗಲು ರಾತ್ರಿ ಶ್ರಮ …
Read More »ಶ್ರೀ ಕನಕ ದಾಸರ ವೈಭವ ಮೂರ್ತಿ ಪ್ರತಿಷ್ಠಾಪನೆಗೆ ಗುದ್ದಲಿ ಪೂಜೆ ನೇರವೇರಿಸಿದ ಗ್ರಾಂ,ಪ,ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಜಂಬಲದಿನ್ನಿ
ಗುಡೂರು: ಇಲಕಲ್ಲ ತಾಲೂಕಿನ ಚಿಲ್ಲಾಪೂರ ಗ್ರಾಮದಲ್ಲಿ ಇಂದು ಚಿಕನಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಸುಮಿತ್ರಾ ಮಹಾದೇವ ಜಂಬಲದಿನ್ನಿ ಅವರು ದಾಸ ಶ್ರೇಷ್ಠ ಶ್ರೀ ಕನಕ ದಾಸರ ವೈಭವ ಮೂರ್ತಿ ಪ್ರತಿಷ್ಠಾಪನೆಯ ಗುದ್ದಲಿ ಪೂಜೆಯನ್ನು ನೇರವೇರಿಸಿದರು,ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಶ್ರೀಮತಿ ಸುಮಿತ್ರಾ ಎಮ್ ಜಂಬಲದಿನ್ನಿ ಗ್ರಾಂ,ಪ,ಅಧ್ಯಕ್ಷರು,ಶ್ರೀ ಶಂಕ್ರಪ್ಪ ಅಮಾಜೀ ಗ್ರಾಮ ಪಂಚಾಯತಿ ಸದಸ್ಯರು ಶ್ರೀ ಯಲ್ಲಪ್ಪ ಗೊಂದಿ ಹಾಲು ಮತ ,ಸಮಾಜದ ,ಮುಖಂಡರು ,ಶ್ರೀ ಶಿವಪ್ಪ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News