ಇಲಕಲ್ಲ : ನಾಡಿನ ಸಮಸ್ತ ಜನತೆಗೆ ಹಾಗೂ ಹುನಗುಂದ ವಿಧಾನಸಭಾ ಮತಕ್ಷೇತ್ರದ ಎಲ್ಲಾ ನಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಕಿರಿಯ ಕಾರ್ಯಕರ್ತರಿಗೆ ಈ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು, ಮುಂಬರುವ ಈ ಸಲ ಚುನಾವಣೆಯಲ್ಲಿ ಗೆಲುವು ಖಚಿತ ಆ ತಾಯಿ ಚಾಮುಂಡೇಶ್ವರಿ ಎಲ್ಲ ನಮ್ಮ ಕಾರ್ಯಕರ್ತರಿಗೆ ಶಕ್ತಿ ನೀಡಲಿ ನಾಡಿನಲ್ಲಿ ಸದಾ ಸುಖ ಶಾಂತಿ ಸ್ಥಾಪಿತವಾಗಲಿ ಎಂದು ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ಡಾ: ವಿಜಯಾನಂದ ಎಸ್ ಕಾಶಪ್ಪನವರು …
Read More »ನಾಡಿನ ಸಮಸ್ತ ಜನತೆಗೆ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು
ಶ್ರೀಮತಿ ಆಶಾ ಚಿಂತಾಕಲ್ ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಹಂಸನೂರು ತಾಲ್ಲೂಕು : ಗುಳೇದಗುಡ್ಡ, ಜಿಲ್ಲಾ ಬಾಗಲಕೋಟೆ ಪೊನ್ ನಂಬರ್: 7259240271 ನಾನು ನಾಡಿನ ಸಮಸ್ತ ಜನತೆಗೆ ಈ ೨೦೨೧ನೇ ಸಾಲಿನ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ ಹೆಣ್ಣುಮಕ್ಕಳ ಈ ಹಬ್ಬ ಬಹಳ ಸಡಗರದಿಂದ ನಾವು ಹಬ್ಬವನ್ನು ಅತೀ ಸಂಭ್ರಮದಿಂದ ಉತ್ತರ ಕರ್ನಾಟಕದಲ್ಲಿ ಅದಿ ಬಹಳ ವಿಶೇಷ ಹಬ್ಬ ಹಳ್ಳಿ ಸೊಗಡಲ್ಲಿ ಇದರ ಆಚರಣೆ ಹಬಳ ಮಹತ್ವ ಪಡೆಯಲಿದೆ ,ಆದ್ದರಿಂದ …
Read More »ನಾಡಿನ ಸಮಸ್ತ ಜನತೆಗೆ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು
ಶ್ರೀ ಪೂರ್ಣಾನಂದ ಸುಳ್ಳದ ಮ್ಯಾನೇಜರ್ : ಭಾರತ್ ಪೆಟ್ರೋಲಿಯಂ ಬಂಕ್ ಶೂಲೇಭಾವಿ ತಾಲ್ಲೂಕು: ಹುನಗುಂದ ಜಿಲ್ಲಾ ಬಾಗಲಕೋಟೆ ಮಾನ್ಯರೆ : ಶೂಲೇಭಾವಿ ಗ್ರಾಮದ ಭಾರತ್ ಪೆಟ್ರೋಲಿಯಂ ಬಂಕ್ ಎಲ್ಲಾ ಸಿಬ್ಬಂದಿ ಪರವಾಗಿ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ನಮ್ಮ ಸಹೋದರಿಯರಿಗೆ ಹೆಣ್ಣುಮಕ್ಕಳ ಈ ವಿಷೇಶ ಹಬ್ಬ ಇದು ನಾಗಪಂಚಮಿ ಹಬ್ಬಕ್ಕೆ ಎಲ್ಲಾ ಎಲ್ಲಾ ತಾಯಂದಿರು ಸರಳವಾಗಿ ಹಬ್ಬ ಆಚರಿಸಿ ಕರೋನಾ ೩ ನೇ ಅಲೆ ಬಗ್ಗೆ ಗಮನ ಇರಲಿ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News