ಶ್ರೀಮತಿ ಯಲ್ಲವ್ವ ಹನಮಂತಪ್ಪ ವಾಲ್ಮೀಕಿ ಅಧ್ಯಕ್ಷರು ಗ್ರಾಮ ಪಂಚಾಯತಿ ಹೂವಿನಳ್ಳಿ ಸಾ: ಮುಳ್ಳೂರು ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೂವಿನಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾನು ಸಾರ್ವಜನಿಕರಿಗೆ ವಿನಂತಿಸುವುದೆನಂದರೆ ಎಲ್ಲರೂ ಕಡ್ಡಾಯವಾಗಿ ಕರೋನಾ ಲಸಿಕೆಯನ್ನು ತಪ್ಪದೆ ಹಾಕಿಸಿಕೊಳ್ಳಬೇಕು, ಕರೋನಾ ಬಗ್ಗೆ ನಿರ್ಲಕ್ಷ್ಯ ಬೇಡ ಭಾರತದಲ್ಲಿ ಸೋಂಕು ಕಡಿಮೆಯಾಗಿದೆ, ಆದರೆ ಇಂದು ನೇರೆಯ ರಾಷ್ಟ್ರಗಳಾದ ಚೀನಾ,ಆಸ್ಟ್ರೇಲಿಯಾ ಸಂಪೂರ್ಣವಾಗಿ ಮತ್ತೆ ಲಾಕಡೌನ್ …
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗ್ರಾಂ,ಪ, ಸದಸ್ಯೆ ಶ್ರೀಮತಿ ಕೂಬವ್ವ ಚವ್ಹಾಣ
ಶ್ರೀಮತಿ ಕೂಬವ್ವ ಹನಮಂತ ಚವ್ಹಾಣ. ಗ್ರಾಮ ಪಂಚಾಯತಿ ಸದಸ್ಯರು ಹಿರೇಮಾಗಿ ತಾಲೂಕು ಹುನಗುಂದ : ಜಿಲ್ಲಾ ಬಾಗಲಕೋಟೆ ಪೊನ ನಂಬರ್ : 9743602373 ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ವಾರ್ಡಿನ ಎಲ್ಲಾ ಮತದಾರರಿಗೆ ದೀಪಗಳ ಹಬ್ಬ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಎಲ್ಲಾ ನಾಗರಿಕರು ಕರೋನಾ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು, ಕರೋನಾ ಬಗ್ಗೆ ಮುಂಜಾಗ್ರತೆ ವಹಿಸಬೇಕು ಸದ್ಯದಲ್ಲೆ ಮಕ್ಕಳಿಗೂ ಲಸಿಕೆಯನ್ನು ಹಾಕಲು ಸರಕಾರ ಆದೇಶ ನೀಡಲಿದೆ ಮಕ್ಕಳಿಗೂ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News