Breaking News

Tag Archives: S

ಕಮತಗಿಯ ಶ್ರೀ ಕಾಳಿದಾಸ ಪ,ಸ, ಸಂಘದ ಪ್ರಧಾನ ಕಛೇರಿ ಅನಾವರಣ ಗೊಳಿಸಿದ ಸಹಕಾರಿ ಸಚಿವ ಕೆ ಎನ್ ರಾಜಣ್ಣ

ಕಮತಗಿ :ಅಂತ್ಯಹ ಕಡಿಮೆ ಅವದಿಯಲ್ಲಿ ಇಷ್ಟೊಂದು ದೊಡ್ಡ ಸಾಧನೆ ಮಾಡಿದ್ದು ಶ್ಲಾಘನೀಯ , ಒಂದು ಸಹಕಾರಿ ಸಂಘವನ್ನ ಪ್ರಾರಂಭ ಮಾಡುವುದು ಬಹಳ ಸುಲಭ ಆದರೆ ಅದನ್ನು ಉಳಿಸಿ ಬೆಳೆಸುವುದು ಬಹಳ ಕಷ್ಟ ಇಂತಹ ಸಂದರ್ಭದಲ್ಲಿ ಇಂತಹ ಹಿಂದುಳಿದ ಸಣ್ಣ ಗ್ರಾಮದಲ್ಲಿ ಈ ಸಂಘವನ್ನು ಕಟ್ಟಿ ಇಷ್ಟು ಎತ್ತರಕ್ಕೆ ಬೆಳೆಸಿ ನನ್ನನ್ನು ಕರೆದು ಉದ್ಘಾಟನೆ ಮಾಡಿಸಿ ಈ ಸುಂದರ ಕ್ಷಣಕ್ಕೆ ನಾನು ಕೂಡ ಕಾರಣ ಆಗಿದ್ದು ತುಂಬಾ ಖುಷಿ ಕೊಟ್ಟಿದೆ, ಈ …

Read More »

ಶೂಲೇಶ್ವರ ಉತ್ಸವದ ಬಿತ್ತಿಪತ್ರ ಬಿಡುಗಡೆ ಮಾಡಿದ ಎಸ್,ಜಿ,ನಂಜಯ್ಯನಮಠ ಅದ್ದೂರಿ ಶೂಲೇಶ್ವರ ಉತ್ಸವಕ್ಕೆ ಕರೆ

ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪುರಾತನ ಐತಿಹಾಸಿಕ ಶಿವ ದೇವಾಲಯದಲ್ಲಿ ಮಾರ್ಚ್ ೧ ನೇ ತಾರಿಕು ಶಿವರಾತ್ರಿ ಅಮವಾಸ್ಯೆ  ಅಂಗವಾಗಿ ಶಿವಯೋಗದ ನಿಮಿತ್ತವಾಗಿ ಶಿವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ ೧ ಮಂಗಳವಾರ ದಂದು ಬೆಳಗಿನ ಜಾವ ೪ ಗಂಟೆಗೆ ಶಿವಾಲಯದಲ್ಲಿ ಮಹಾ ರುದ್ರಾಭಿಶೇಖ ಸಹಸ್ರ ಬಿಲ್ವಾರ್ಚನೆ ಧಾರ್ಮಿಕ ಮಹಾ ಪೂಜೆ ನಡೆಯಲಿದೆ, ಬೆಳಗ್ಗೆ ೦೬ ಗಂಟೆಯಿಂದ ಮಹಾ ಮೃತ್ಯುಂಜಯ ಹೋಮ ಹಾಗೂ ನವಗ್ರಹ ಹೋಮ ನಡೆಯಲಿದೆ. …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ ಕೋರಿದ ಶ್ರೀಮ ತಿ ಎಸ್,ಎಸ್,ಗಂಜಿಹಾಳ

ಶ್ರೀಮತಿ ಎಸ್,ಎಸ್,ಗಂಜಿಹಾಳ. ಉಪಾಧ್ಯಕ್ಷರು ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ನಿ,ಹುನಗುಂದ ಇವ ರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಬ್ಯಾಂಕಿನ ಎಲ್ಲಾ ಗ್ರಾಹಕರಿಗೆ ಈ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು,ನಮ್ಮ ಬ್ಯಾಂಕಿನ ಸಮಗ್ರ ಅಭಿವೃದ್ಧಿ ಹಾಗೂ ಏಳಿಗೆಗೆ ತಮ್ಮ ಉತ್ತಮ ವ್ಯವಹಾರ ಹಾಗೂ ನಂಬಿಕೆ ಕಾರಣ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಉತ್ತಮ ಗ್ರಾಹಕರು ತಾವಾಗಿ,ಈ ಕರೋನಾ ೩ ನೇ ಅಲೆ ಎಲ್ಲಡೆ …

Read More »

ಅಮೀನಗಡ ನಗರಕ್ಕೆ ನೂತನ ಪಿ,ಎಸ್,ಐ ಶ್ರೀ M G ಕುಲಕರ್ಣಿ ಅವರಿಗೆ ಸ್ವಾಗತ ಕೊರಿದ ಪತ್ರಕರ್ತ ಹನಮಂತ ಹಿರೇಮನಿ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರಕ್ಕೆ ಇಂದು ನೂತನ ,PSI ಶ್ರೀ ಎಮ್,ಜಿ ಕುಲಕರ್ಣಿ ಅವರು ಇಂದು ಚಾಜ್೯ ತೆಗೆದುಕೊಂಡರು, ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕುಮಾರಕೊಪ್ಪ ಗ್ರಾಮದವರಾದ ಕುಲಕರ್ಣಿ ಅವರು ಪ್ರಸಕ್ತ ೨೦೧೦ PSI ಹುದ್ದೆ ಅಲಂಕರಿಸಿದವರು. ಮೊಟ್ಟ ಮೊದಲ ಬಾರಿಗೆ ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸ್ ಠಾಣಿಯಲ್ಲಿ ಸೇವೆ ಮಾಡಿ ಇಡಿ ಹುಬ್ಬಳ್ಳಿ ನಗರದ ಸಿಗಂ ಎಂದೇ ಖ್ಯಾತರಾದ ಕುಲಕರ್ಣಿ ಅವರ ಕಾರ್ಯ ವೈಖರಿ …

Read More »