Breaking News

Recent Posts

ಕುಟಕನಕೇರಿ ಗ್ರಾಮದ PKPS ಸಂಘದಲ್ಲಿ ಡಾ: ಬಿ ಆರ್ ಅಂಬೇಡ್ಕರ್ ಅವರ ೧೩೪ನೇ ಜಯಂತಿ ಆಚರಣೆ

ಬದಾಮಿ : ಡಾ: ಬಿ ಆರ್ ಅಂಬೇಡ್ಕರ್ ಅವರು ಬರಿ ದಲಿತರ ಸ್ವತ್ತಲ್ಲ ಈ ಕಂಡ ಮಹಾನ್ ನಾಯಕ ಅವರು ಈ ದೇಶದ ಆಸ್ತಿ ಅವರು ರಚಿಸಿರುವ ಈ ಸಂವಿಧಾನವು ಇತರೆ ಅನೇಕ ದೇಶಗಳು ಒಪ್ಪಿಕೊಂಡು ಭಾರತದ ಅನೇಕ ಕಾನುನೂಗಳನ್ನು ಅವರೂ ಕೂಡ ತಿಳಿದುಕೊಂಡು ಅಳವಡಿಸಿಕೊಂಡು ಮಾನವತಾ ಸಮಾನವಾದಿ ಸಂಕೇತವನ್ನು ಸಾರಿದವರು ಎಂದು ಸಂಘದ ಅಧ್ಯಕ್ಷರಾದ ತಿಪ್ಪಣ್ಣ ದೊ/ಮಾ,ಬೂದಿಹಾಳ ಅವರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಡಾ: …

Read More »

AKMS ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಹುಚ್ಚೇಶ್ವರ ಭಜಂತ್ರಿ ಆಯ್ಕೆ

ಬಾಗಲಕೋಟೆ: ತಾಲ್ಲೂಕಿನ ಬಾವಲತ್ತಿ ಗ್ರಾಮದ ಶ್ರೀ ಹುಚ್ಚೇಶ್ವರ ಭಜಂತ್ರಿ ಇವರು ಕೊರಮ ಸಮಾಜದಲ್ಲಿ ಹಲವಾರು ಹೋರಾಟ ಹಾಗೂ ಸಮಾಜದ ಬಲವರ್ಧನೆ ಹಾಗೂ ಸಂಘಟನೆ ಸೇವೆ ಗುರುತಿಸಿ ರಾಜ್ಯದ ಉದ್ದಗಲಕ್ಕೂ ಸಮಾಜದ ಒಗ್ಗಟ್ಟು, ಹಾಗೂ ಬಲವರ್ಧನೆ ಮಾಡಲು ಇವರನ್ನು ಕಿತ್ತೂರ ಕರ್ನಾಟಕ ವಿಭಾಗ ಬೆಳಗಾವಿಯ ರಾಜ್ಯ ಸಂಘಟನೆಯ ಕಾರ್ಯದರ್ಶಿಯಾಗಿ ಶ್ರೀ ಹುಚ್ಚೇಶ್ವರ ಭಜಂತ್ರಿ ಅವರನ್ನು ಆಯ್ಕೆ ಮಾಡಲಾಗಿದೆ ‌ ಆಯ್ಕೆ ಮಾಡಿದ ರಾಜ್ಯ ಅಧ್ಯಕ್ಷ ಶ್ರೀ ಶಿವಾನಂದ ಭಜಂತ್ರಿ ಅವರಿಗೆ ಅಖಿಲ …

Read More »

ಆಯುಷ್ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಶರಾವತಿ ಶಶಿಕುಮಾರ್ ನಿರ್ಮಿಸಿರುವ ಚಿತ್ರ “ರಿಕ್ಷಾ ಚಾಲಕ” ಇದೇ ವಾರ 18ರಂದು ತೆರೆ ಕಾಣಲಿದೆ

ಬೆಂಗಳೂರ :ಆಯುಷ್ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಶರಾವತಿ ಶಶಿಕುಮಾರ್ ರವರು ನಿರ್ಮಿಸಿರುವ ಚಿತ್ರ “ರಿಕ್ಷಾ ಚಾಲಕ” ಈ ವಾರ ತೆರೆ ಕಾಣುತ್ತಿದೆ. ಆಯುಷ್ ಶಶಿಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರವು ಕೊರೋನ ಸಂದರ್ಭದಲ್ಲಿ ದೇಶಾದ್ಯಂತ ಲಾಕ್ ಡೌನ್ ಆದಾಗ ಆಟೋ ಡ್ರೈವರ್ ಗಳು ಎದುರಿಸಿದ ಸಂಕಷ್ಟಗಳನ್ನ, ಅನುಭವಿಸಿದ ನೋವುಗಳನ್ನ ಕಣ್ಣಾರೆ ಕಂಡಿದ್ದು ಅದೇ ಕಥೆಯನ್ನು ಈಗ ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದಾರೆ. ಒಳ್ಳೆ ಆಟೋ ಡ್ರೈವರ್ ಸಮಾಜದಲ್ಲಿ ಸಾಕಷ್ಟು …

Read More »