Breaking News

Recent Posts

ನಾಗರಾಳ ಗ್ರಾಮದಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ & ಕಲೋತ್ಸವ ೨೦೨೩-೨೪

ನಾಗರಾಳ : ಮಕ್ಕಳು ಈ ದೇಶದ ಮುಂದಿನ ಆಸ್ತಿ ಆ ಮಟ್ಟದಲ್ಲಿ ಎಲ್ಲಾ ಶಾಲೆಯ ಶಿಕ್ಷಕರು ಮಕ್ಕಳಿಗೆ ಉತ್ತಮವಾದ ನಮ್ಮ ಸಂಸ್ಕ್ರತಿಯ ಅನೇಕ ಪಾರಂಪರಿಕ ಕಲೆ,ಸಾಹಿತ್ಯ ಒಳಗೊಂಡ ವಿವಿಧ ಗ್ರಾಮೀಣ ಸಂಸ್ಕೃತಿಯ ಡಾನ್ಸ್ ಹಾಗೂ ನೃತ್ಯ ,ಹಾಡುಗಳನ್ನು ಉತ್ತವಾಗಿ ಆಯ್ಕೆ ಮಾಡಿ ಈ ಪ್ರತಿಭಾ ಕಾರಂಜಿಗೆ ಮಕ್ಕಳ ಪ್ರತಿಭಿಯೇ ಕೇಂದ್ರ ಬಿಂದು, ಈ ಪ್ರತಿಭಾ ಕಾರಂಜಿ ಯೋಜನೆಯನ್ನು ನಮ್ಮ ಕಾಂಗ್ರೆಸ್ ಸರಕಾರ ೨೦೦೨ ರಲ್ಲಿ S M ಕೃಷ್ಣ ಸರಕಾರ …

Read More »

ಬಾಗಲಕೋಟೆಯ ಕುಮಾರಿ ಸುಧೀಕ್ಷಾ ಅಂತರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಥಾಯ್ಲೆಂಡ ದೇಶಕ್ಕೆ ಆಯ್ಕೆ

ಹೈದರಾಬದ್ : .29 ರಿಂದ ಅಕ್ಟೋಬರ್ 2 ರವರೆಗೆ ನವದೆಹಲಿಯ ಕೊಲ್ಕೋತ್ತಾ ಸ್ಟೇಡಿಯಂನಲ್ಲಿ ನಡೆದ 6 ನೇ ಅಖಿಲ ಭಾರತ ಅಂಡರ್ವಾಟರ್ ಫಿನ್ಸ್ ಈಜು ಫೆಡರೇಶನ್ ಕಪ್‌ನಲ್ಲಿ ಸುಧೀಕ್ಷಾ ಕೃಷ್ಣಾ , ವೈಯಕ್ತಿಕ ಮತ್ತು ರಿಲೇ ಸೇರಿದಂತೆ 7 ಪದಕಗಳನ್ನು ಪಡೆದುಕೊಂಡಿದ್ದಾರೆ. ಅವರು ಖಜನ್ ಸಿಂಗ್ ಸ್ವಿಮ್ಮಿಂಗ್ ಕ್ಲಬ್, ಹೈದರಾಬಾದ್ ~ 1) ಶ್ರೀ ವಿಜಯ್ ಸಿಂಗ್ ಅಡಿಯಲ್ಲಿ ತರಬೇತಿ ಪಡೆದಿದ್ದರು.1)ವೈಯಕ್ತಿಕ ಸ್ಪರ್ಧೆಯಲ್ಲಿ ಪಡೆದ ಪದಕಗಳುa)2-ಬೆಳ್ಳಿi)200 Mts. ಬೈ-ಫಿನ್ಸ್ – …

Read More »