Breaking News

Recent Posts

ಶಾಸಕರಾದ ನಂತರ ಮೊಟ್ಟ ಮೊದಲ ಬಾರಿಗೆ ಪಟ್ಟಣ ಪಂಚಾಯತಿಗೆ ದೀಡಿರ್ ಬೇಟಿ ನೀಡಿದ ಎಚ್ ವೈ ಮೇಟಿ

ಅಮೀನಗಡ : ಬಾಗಲಕೋಟೆ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಮೇಟಿ ಅವರು ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತಿಗೆ ಧೀಡಿರ್ ಬೇಟಿ ನೀಡಿ ನಗರದ ಅಭಿವೃದ್ಧಿ ಬಗ್ಗೆ ಹಾಗೂ ಸಾರ್ವಜನಿಕರಿಗೆ ಇವರು ಅತ್ಯ ಅಗತೇತೆಗಳ ಬಗ್ಗೆ ಕೂಶಲೋಪಚರಿ ವಿಚಾರಿಸಿದರು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀ ತುಕಾರಾಮ ಪವ್ಹಾರ್ ಹಾಗೂ ಇನ್ನ್ನೂರ್ವ ಪ,ಸ,ಶ್ರೀ ರಮೇಶ ಮುರಾಳ ಶ್ರೀ ರಮೇಶ. ಚವ್ಹಾಣ ಹಾಗೂ ಪಂ,ಪ ಮುಖ್ಯಾಧಿಕಾರಿ ಶ್ರೀ …

Read More »

ಗಾಂಧಿ ಜಯಂತಿ ಅಂಗವಾಗಿ ನಾಗರಾಳದಲ್ಲಿ ಶ್ರೀ ರಾಜೇಂದ್ರ ದೇಶಪಾಂಡೆ ಅವರ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಬೀಳಗಿ : ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ, ನಾಗರಾಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿನ ಕೋಂತಿಕಲ್ ಗ್ರಾಮಗಳಲ್ಲಿ ಮಹಾತ್ಮ ಗಾಂಧೀಜಿಯವರ ಜಯಂತ್ಯೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಸ್ಥಳದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಪ್ರಮುಖರು ಸೇರಿ ಆಯಾ ಕಟ್ಟಿನ ಸ್ಥಳಗಳನ್ನು ಸ್ವಚ್ಛಗೊಳಿಸುವ ಸ್ವಚ್ವ ಮಾಡಲಾಯಿತು. ಈ ಸರಳ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯರು/ ಸಮಾಜ ಸೇವಕರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ರಾಜೇಂದ್ರ ದೇಶಪಾಂಡೆ ಅವರು ಮಹಾತ್ಮ …

Read More »

ಪ್ರವಾದಿ ಮೊಹಮ್ಮದ(ಸ) ಜನ್ಮೋತ್ಸವದ ಅಂಗವಾಗಿ “ನಾಥಿಯಾ ಮುಕಾಬಲಾ” ಕಾರ್ಯಕ್ರಮ

ಇಳಕಲ್: ಪಟ್ಟಣದ ವಾರ್ಡ ನಂ ೦೩ ಜನ್ನತ ನಗರ ಬಡಾವಣೆಯ ಲಬೈಕ್ ಸ್ಟಾರ್ ಗ್ರೂಪ್ ಯುವಕರು ಹಮ್ಮಿಕೊಂಡಿದ್ದ ಪ್ರವಾದಿ ಮೊಹಮ್ಮದ(ಸ) ಜನ್ಮೋತ್ಸವದ ಅಂಗವಾಗಿ “ನಾಥಿಯಾ ಮುಕಾಬಲಾ” ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರದಲ್ಲಿ ಒಟ್ಟು ೪೦ ವಿಧ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು ಉಳಿದ ಪ್ರತಿಯೊಬ್ಬ ವಿಧ್ಯಾರ್ಥಿಗಳಿಗೆ ಪ್ರತ್ಯೇಕ ಬಹುಮಾನ ನೀಡಲಾಯಿತು. ಪ್ರಥಮ ಬಹುಮಾನ ೧೧೦೦ ರೂ ಹಾಗೂ ಒಂದು ಕಪ್ಪು ಕುಮಾರಿ. ಶೀಫಾ ಆದವಾನಿ ಪಡೆದುಕೊಂಡರು, ದೃತೀಯ ಬಹುಮಾನ ೭೦೦ ರೂ ಹಾಗೂ …

Read More »