Breaking News

Recent Posts

ನಾಡಿನ ಸಮಸ್ತ ಜನತೆಗೆ & ಎಲ್ಲಾ ಗ್ರಾಹಕರಿಗೆ ಕಾಮತ್ ಹೋಟೆಲ್ ಮ್ಯಾನೇಜ್ಮೆಂಟ್ & ಸಿಬ್ಬಂದಿ ಪರವಾಗಿ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಶ್ರೀ ಶ್ರೀನಿಧಿ ಕಾಮತ್ ಮಾಲೀಕರು ಕಾಮತ್ ಹೋಟೆಲ್ ವಿಜಯಪುರ/ ಇಲಕಲ್ಲ/ಹುಬ್ಬಳ್ಳಿ ಹಾಗೂ ಬಾಗಲಕೋಟೆ ನಗರದ ಮ್ಯಾನೇಜ್ಮೆಂಟ್ ವತಿಯಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮೆಲ್ಲ ಗ್ರಾಹಕರಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀ ಪರಮೇಶ್ವರ ನಾಯಕ ಬಾಗಲಕೋಟೆಯ ಕಾಮತ್ ಹೋಟೆಲ್ ಮ್ಯಾನೇಜರ್ ಹಾಗೂ ಎಲ್ಲಾ ಸಿಬ್ಬಂದಿಗಳ ಪರವಾಗಿ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ಗ್ರಾಹಕರಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಬಾಗಲಕೋಟೆ ನಗರದಲ್ಲಿ ಸ್ವಚ್ಚ ಹಾಗೂ …

Read More »

ಶ್ರೀ ಶಾಖಾಹಾರಿ ನೇಕಾರ ಸಹಕಾರಿ ಸಂಘ ಸೂಳೇಭಾವಿ ಇವರಿಂದ ನಾಡಿನ ಸಮಸ್ತ ಜನತೆಗೆ / ನೇಕಾರ ಬಾಂಧವರಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಶ್ರೀ ಶಾಖಾಹಾರಿ ನೇಕಾರ ಸಹಕಾರಿ ನಿ, ಸಂಘ ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು. ಸಮಸ್ತ ನಾಡಿನ ಜನತೆ ಹಾಗೂ ಗಜಾನನ ಸಂಘದವರಲ್ಲಿ ವಿನಂತಿಸುವುದೆನಂದರೆ ಪರಿಸರ ಸ್ನೇಹಿ ಗಣಪಗಳನ್ನು ಇರಿಸಿ ,ಜಲ ಮಾಲಿನ್ಯವನ್ನು ತಡೆಯಬೇಕು, ಅತಿ ಹೆಚ್ಚು ಪಟಾಕಿ,ಸಿಡಿಮದ್ದು್ಗಳನ್ನು ಹಚ್ಚಿ ವಾಯು ಮಾಲಿನ್ಯ ಮಾಡಬಾರದು, ಸಣ್ಣ ಸಣ್ಣ ಮಕ್ಕಳ ಕೈಯಲ್ಲಿ ಪಟಾಕಿ ಸಿಡಿಮದ್ದು ಕೊಡಬಾರದು …

Read More »

ಸುಕ್ಷೇತ್ರ ಆಸಂಗಿ ಗ್ರಾಮದಲ್ಲಿ ಇಂದು ಸಣ್ಣ ಜಾತ್ರಾ ಮಹೋತ್ಸಕ್ಕೆ ಹರಿದು ಬಂದ ಜನಸಾಗರ

ಗುಳೇದಗುಡ್ಡ : ಸಮಿಪದ ಸು ಕ್ಷೇತ್ರ ಆಸಂಗಿ ಗ್ರಾಮದ ಪ್ರಸಿದ್ಧ ಶ್ರೀ ಮಾರುತೇಶ್ವರ ದೇವಸ್ಥಾನದ ಸಣ್ಣ ಜಾತ್ರೆ ಇಂದು ಅದ್ದೂರಿಯಾಗಿ ನೆರವೇರಿತು . ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಆಸಂಗಿ ಗ್ರಾಮದ ಸುತ್ತ ಹಳ್ಳಿಗಳಾದ ಕೊಟ್ನಳ್ಳಿ, ಕಟೀಗಿನಳ್ಳಿ. ಲಾಯಿದಗುಂದಿ,ನಿಂಬಲಗುಂದಿ,ಪಾದನಕಟ್ಟಿ,ಅಲ್ಲೂರು,ಹಳದೂರು, ಬೂದನಗಡ, ಸೇರಿದಂತೆ ಎಲ್ಲಾ ಗ್ರಾಮದ ಗುರು ಹಿರಿಯರು ಸೇರಿ ಇಂದು ವಾರದಿಂದ ನಿರಂತರ ಆಸಂಗೇಶ್ವರನಿಗೆ ( ಮಾರುತಿ) ಜಲಾಭಿಶೇಖ ಮಾಡಿ ನಿನ್ನೆ ರಾತ್ರಿ ಇಡಿ ಸುಮಾರು ೧೫ ಕ್ಕೂ ಹೆಚ್ಚು …

Read More »