Breaking News

Recent Posts

ಬಾಗಲಕೋಟೆಯ ಕುಮಾರಿ ಸುಧೀಕ್ಷಾ ಅಂತರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಥಾಯ್ಲೆಂಡ ದೇಶಕ್ಕೆ ಆಯ್ಕೆ

ಹೈದರಾಬದ್ : .29 ರಿಂದ ಅಕ್ಟೋಬರ್ 2 ರವರೆಗೆ ನವದೆಹಲಿಯ ಕೊಲ್ಕೋತ್ತಾ ಸ್ಟೇಡಿಯಂನಲ್ಲಿ ನಡೆದ 6 ನೇ ಅಖಿಲ ಭಾರತ ಅಂಡರ್ವಾಟರ್ ಫಿನ್ಸ್ ಈಜು ಫೆಡರೇಶನ್ ಕಪ್‌ನಲ್ಲಿ ಸುಧೀಕ್ಷಾ ಕೃಷ್ಣಾ , ವೈಯಕ್ತಿಕ ಮತ್ತು ರಿಲೇ ಸೇರಿದಂತೆ 7 ಪದಕಗಳನ್ನು ಪಡೆದುಕೊಂಡಿದ್ದಾರೆ. ಅವರು ಖಜನ್ ಸಿಂಗ್ ಸ್ವಿಮ್ಮಿಂಗ್ ಕ್ಲಬ್, ಹೈದರಾಬಾದ್ ~ 1) ಶ್ರೀ ವಿಜಯ್ ಸಿಂಗ್ ಅಡಿಯಲ್ಲಿ ತರಬೇತಿ ಪಡೆದಿದ್ದರು.1)ವೈಯಕ್ತಿಕ ಸ್ಪರ್ಧೆಯಲ್ಲಿ ಪಡೆದ ಪದಕಗಳುa)2-ಬೆಳ್ಳಿi)200 Mts. ಬೈ-ಫಿನ್ಸ್ – …

Read More »

ಮದುವೆಯ ರಾತ್ರಿ ವಧು-ವರರ ಜೊತೆಗೆ ಮಲಗುವ ತಾಯಿ! ಇಂತಹ ಸಂಪ್ರದಾಯ ಇರುವುದೆಲ್ಲಿ ಗೊತ್ತಾ.?

ಮದುವೆ ಸಂಪ್ರದಾಯಗಳು ವಿಚಿತ್ರ ಹಾಗು ವಿಭಿನ್ನ ರೀತಿಯಾಗಿರುತ್ತದೆ. ಜಗತ್ತಿನ ಬಹುತೇಕ ಕಡೆಗಳಲ್ಲಿ ಇದನ್ನೆಲ್ಲಾ ಚಾಚೂ ತಪ್ಪದೇ ಪಾಲಿಸುತ್ತಾರೆ. ಇದಕ್ಕೆಲ್ಲಾ ಅದರದ್ದೇ ಆದಂತಹ ತರ್ಕವಿದೆ. ವಿವಾಹದ ನಂತರ ಎಲ್ಲಾ ಕಡೆ ನವ ವಧು-ವರರಿಗೆ ಮೊದಲ ರಾತ್ರಿ(ಫಸ್ಟ್ ನೈಟ್) ಆಯೋಜನೆ ಮಾಡುವುದು ಸಾಮಾನ್ಯ. ಆದರೆ ಇಂಟ್ರಸ್ಟಿಂಗ್ ವಿಷಯ ಏನಂದ್ರೆ, ಮೊದಲ ರಾತ್ರಿ ವಧು-ವರರೊಂದಿಗೆ ವಧುವಿನ ತಾಯಿ ಕೂಡ ಅವರೊಂದಿಗೆ ಮಲಗುವಂತಹ ವಿಚಿತ್ರ ಸಂಪ್ರದಾಯವೊಂದಿದೆ. ಆಫ್ರಿಕನ್ ಖಂಡದ ಅನೇಕ ದೇಶಗಳಲ್ಲಿ ಇಂತಹ ವಿಚಿತ್ರ ಆಚರಣೆ …

Read More »

ಎಸ್ ಡಿ ಫಿಲ್ಮ್ಸ್ ಮತ್ತು ಮೂರು ಬಿಟ್ಟವರು ಎಂಟರ್ಟೈನ್ಮೆಂಟ್ ಬ್ಯಾನರನ ಅಡಿಯಲ್ಲಿ ನಿರ್ಮಾಣವಾಗಿರುವ “ವ್ಯೂಹ , ಚಿತ್ರದ ಪದೆ ಪದೆ ಹಾಡು ಬಿಡುಗಡೆ

ಬೆಳಗಾವಿ : ಎಸ್ ಡಿ ಫಿಲ್ಮ್ಸ್ ಮತ್ತು ಮೂರು ಬಿಟ್ಟವರು ಎಂಟರ್ಟೈನ್ಮೆಂಟ್ ಬ್ಯಾನರನ ಅಡಿಯಲ್ಲಿ ನಿರ್ಮಾಣವಾಗಿರುವ ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ಮಾಡಿರುವಂತಹ ” ವ್ಯೂಹ ” ಕನ್ನಡ ಚಲನಚಿತ್ರದ ‘’ಪದೆ ಪದೆ ನೆನಪಾಗಿದೆ ಅದೇ ಕಥೆ ನೆನೆದು” ಮೊದಲ ಲಿರಿಕಲ್ ಹಾಡು ಮಾಸ್ ಮ್ಯೂಸಿಕ್ ಅಡ್ಡಾ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಯಿತು.ಕೋವಿಡ್ ಸಮಯದಲ್ಲಿ ನಡೆಯುವಂತಹ ಒಂದು ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಕಥೆ ಇದಾಗಿದ್ದು , ಯಾರು ಒಳ್ಳೆಯವರು …

Read More »