Breaking News

Recent Posts

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ನೂತನ ಗ್ರಾ,ಪ,ಅಧ್ಯಕ್ಷ ಸಿದ್ರಾಮಪ್ಪ ದೇಸಾಯಿ ಆಯ್ಕೆ!

ಹುನಗುಂದ ತಾಲೂಕಿನ ಧನ್ನೂರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ನಿನ್ನೆಯ ದಿನ ಎಮ್ಮಟ್ಟಿ ಗ್ರಾಮದ ಸಿದ್ರಾಮಪ್ಪ ಗೌಡರ ( ದೇಸಾಯಿ) ಆಯ್ಕೆಯಾದರು. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ರಾಮಪ್ಪ ದೇಸಾಯಿ. ಧನ್ನೂರ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ ಗ್ರಾಮ ಪಂಚಾಯತಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ನಿನ್ನೆಯ ದಿನ ಎಮ್ಮಟ್ಟಿ ಗ್ರಾಮದ ಸಿದ್ರಾಮಪ್ಪ ಗೌಡರ ( ದೇಸಾಯಿ) ಇವರು ಕಾಂಗ್ರೆಸ್ …

Read More »