Breaking News

Recent Posts

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಡಾ: ಪ,ಪೂ ಶ್ರೀ ಗುರುಮಹಾಂತ ಮಹಾ ಸ್ವಾಮಿಗಳು

ಮು,ನಿ,ಪ್ರ ಡಾ: ಶ್ರೀ ಗುರುಮಹಾಂತ ಮಹಾಸದವಾಮಿಗಳು ಚಿತ್ತರಗಿ ಸಂಸ್ಥಾನ ಮಠ ಇಲಕಲ್ಲ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಪರಮ ಪೂಜ್ಯರು ಇಂದಿನ ಯುವ ಸಮೂಹಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಪೂಜ್ಯರ ಈ ಹಿತ ವಚನಗಳನ್ನು ಅವಲೋಕನ ಮಾಡಿಕೊಂಡು ಈ ಸಂದೇಶವನ್ಬು ಶೇರ್ ಮಾಡಿ ಈ ಹೊಸ ವರ್ಷಾಚರಣೆಯನ್ನು ಸರಳವಾಗಿ ಆಚರಿಸಲು ನಮ್ಮ ಕಳಕಳಿ.

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಮಾಜಿ ಗ್ರಾ,ಪಂ,ಅಧ್ಯಕ್ಷ ಬಸವರಾಜ್ ಆರ್ ,ಬನ್ನಿ

ಶ್ರೀ ಬಸವರಾಜ್ ರಂಗಪ್ಪ ಬನ್ನಿ ಮಾಜಿ ಅಧ್ಯಕ್ಷರು ವಡಗೇರಿ ಗ್ರಾಮ ಪಂಚಾಯತಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಗ್ರಾಮದ ಹಿರಿಯರಿಗೆ,ಸರ್ವ ಸದಸ್ಯರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯ, ಕೋರಿದರು. ಅಲ್ಲದೆ ಇಂದಿನ ಎಲ್ಲಾ ಯುವಕ ಮಿತ್ರರಿಗೆ ಈ ಹೊಸ ವರ್ಷದ ಆಚರಣೆಯ ಸಲುವಾಗಿ ರಾತ್ರಿ ಇಡಿ ಗುಂಡು ,ತುಂಡು ಪಾರ್ಟಿ ಮಾಡಿ ವಾಹನ ಚಲಿಸಬಾರದು, ತಮ್ಮ ಆರೋಗ್ಯ ಹಾಗೂ ಸುರಕ್ಷೆತೆ ಕಡೆ ಗಮನ ಹರಿಸಬೇಕು ಎಂದು ಶುಭ ಕೋರಿದರು. …

Read More »

ಕಬ್ಬರಗಿ ಗ್ರಾಮ ಪಂಚಾಯತಿ ಕೂಲಿ ಕಾರ್ಮಿಕರ ಕರ್ಮಕಾಂಡ! ಕೆಲಸ ಬಿಟ್ಟು ಎಕ್ಕಾಸಕ್ಕಾ ಡಾನ್ಸ್ ಮಾಡಿ ಕಾಲಾಹರಣ

:ಹಣನಮಸಾಗರ; ಕೇಂದ್ರ ಸರಕಾರದ ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರಿಗಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿ ಕೂಲಿ ಕಾರ್ಮಿಕರಿಗೆ ಹಾಗೂ ಒಂದು ಕುಟುಂಬಕ್ಕೆ ೧೦೦ ದಿನ ಗ್ರಾಮ ಪಂಚಾಯತಿ ಕೂಲಿ ಕೆಲಸ ಕೊಡಬೇಕು ಗ್ರಾಮೀಣ ಕೂಲಿ ಕಾರ್ಮಿಕರಿಗೆ ವರದಾನಾವಾಗಿ ದೆ,ಇದರಿಂದ ನಿತ್ಯ ನೂರಾರು ಜನರು ತಮ್ಮ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಪಂಚಾಯತಿಗಳಲ್ಲಿ ಸೇಬನಕಟ್ಟಿ ಗ್ರಾಮದ ಕೆರೆ ಕೆಲಸ ನಡೆದಾಗ ಕೂಲಿ ಕಾರ್ಮಿಕರ ಡಾನ್ಸ್ ಕೆಲಸವನ್ನೆ ಮಾಡದೆ …

Read More »