ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ವಾರ್ಡ ನಂಬರ ೦೯ ರಲ್ಲಿ MPS ಕನ್ನಡ ಶಾಲೆ ಪಕ್ಕದಲ್ಲಿರುವ ನಾಗಪ್ಪನ ಕಟ್ಟೆಯಲ್ಲಿ ಪ್ರತಿಷ್ಟಾಪನೆಗೊಂಡ ನಾಗಮೂರ್ತಿ ಹಾಗೂ ಹನುಮ ದೇವರಿಗೆ ಇಂದು ಸೀಗೆಹುಣ್ಣಿಮೆ ನಿಮಿತ್ತವಾಗಿ ಮಹಾ ರುದ್ರಾಭಿಶೇಖ ಧಾರ್ಮಿಕ ಪೂಜಾ ಕಾರ್ಯಕ್ರಮ ಪ್ರತಿ ವರ್ಷದಂತೆ ಈ ವರ್ಷವೂ ನಡೆಯುತ್ತಿದೆ, ಎಂದು ಈ ನಾಗಪ್ಪನ ಕಟ್ಟೆ ಜೀರ್ನೋದ್ದಾರ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ಯಮನಪ್ಪ ದ್ಯಾವಪ್ಪ ಗಾಳಿ ಅವರು ತಿಳಿಸಿದರು ಈ ಸಲಹಾ …
Read More »