Агнозия данного верховодила может бросить для блокировке всех несвободных аккаунтов. Прилагаются теперешние способу зашифровки для …
Read More »ಆನಂದ ಎಸ್ ದಾನಿ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!
ಗುಡೂರು: ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲ್ಲೂಕಿನ ಗುಡೂರ sc ಗ್ರಾಮದ ಅಮೃತವೈನ್ ಶಾಫ್ ಮಾಲೀಕರಾದ ಆನಂದ ಎಸ್ ದಾನಿ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,ಡಿಸೆಂಬರ್ ೩೧ ರ ಮಧ್ಯರಾತ್ರಿ ಯುವಕರು,ಯುವತಿಯರು ಮಧ್ಯಪಾನ ಮಾಡಿ ಪಾರ್ಟಿ,ಮೊಜು,ಮಸ್ತಿ ಎಂದು ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು, ಕುಡಿದು ವಾಹನ ಚಲಾಯಿಸಬಾರದು, ತಮ್ಮ ಸುರಕ್ಷತೆಯ ಬಗ್ಗೆ ಗಮನ ಇಟ್ಟುಕೊಂಡು ಹೊಸ ವರ್ಷ ಸರಳವಾಗಿ ಆಚರಣೆ ಮಾಡಲು ಕರೆ ನೀಡಿದರು.
Read More »