Breaking News

Recent Posts

ಹುನಗುಂದ PSI ಶರಣಬಸಪ್ಪ ಸಂಗಳದ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ರಶೌಂಶನಾ ಪತ್ರ ವಿತರಣೆ.

ಹುನಗುಂದ :ಕಳೆದ ನಾಲ್ಕೈದು ತಿಂಗಳಿಂದ ಇತ್ತೀಚೆಗೆ ಬೆಂಗಳೂರು ನಿಂದ ಬಂದು ಅಲ್ಪಾ ಅವದಿಯಲ್ಲಿ ಜನ ಮನ ಗೆದ್ದ ಯುವ ಅಧಿಕಾರಿ PSI ಶರಣಬಸಪ್ಪನವರ ಕರ್ತವ್ಯ ಪಾಲನೆ ಹಾಗೂ ಕೋವಿಡ್ (19) ರೋಗದ ವಿರುದ್ಧ ಸಾರ್ವಜನಿಕವಾಗಿ ಅನೇಕ ಮುನ್ನೆಚ್ಚರಿಕೆ ಕ್ರಮ ಹಾಗೂ ಸಾರ್ವಜನಿಕ ಕಾರ್ಯಕ್ರಮ ತಡೆಗಟ್ಟಿ ರೋಗ ಹರಡದಂತೆ ಹೆಚ್ಚಿನ ಗಮನ ಹರಿಸಿ ಉತ್ತಮ ಕರ್ತವ್ಯ ನಿಭಾಯಿಸಿ ಸಾರ್ವಜನಿಕರ ಪ್ರಶೌಂಸೆಗೆ ಪಾತ್ರರಾದ PSI ಶರಣಬಸಪ್ಪನವರ ಕರ್ತವ್ಯ ನಿಷ್ಟೇ ಮೆಚ್ಚಿ ಜಿಲ್ಲಾ ಪೊಲೀಸ್ …

Read More »

ನಿಗದಿತ ಅವಧಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ. 2020-08-30 comments 18:03

Bayalubirugali News.AUG.30:- ಈಗಾಗಲೇ ಅಧಿಕಾರಾವಧಿ ಮುಗಿದಿರುವ ಗ್ರಾಮ ಪಂಚಾಯ್ತಿಗಳಿಗೂ ಡಿಸೆಂಬರ್‍ನಲ್ಲಿ ಚುನಾವಣೆ ಘೋಷಣೆಯಾಗಲಿದೆ. ನಿಗದಿತ ಸಮಯದಲ್ಲೇ ಚುನಾವಣೆ ನಡೆಸುವುದಾಗಿ ಆಯೋಗ ಮುಂದಾಗಿರುವುದರಿಂದ ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸುಮಾರು ಆರು ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದ್ದು, ಮೂರು ಪಕ್ಷಗಳಿಗೆ ಈ ಚುನಾವಣೆ ಕೂಡ ಸವಾಲಾಗಿ ಪರಿಣಮಿಸಲಿದೆ. ಸರ್ಕಾರದ ಸಾಧನೆಗಳ ಮೇಲೆ ಬಿಜೆಪಿ ಚುನಾವಣೆಗೆ ಹೋದರೆ, ಪ್ರತಿಪಕ್ಷಗಳು ಸರ್ಕಾರದ ವೈಫಲ್ಯಗಳಿಗೆ ಚುನಾವಣಾ ಅಸ್ತ್ರ ಎನ್ನುತ್ತಿವೆ. ಕೋವಿಡ್-19 …

Read More »

ರಾಜ್ಯದಲ್ಲಿಂದು 8852, ಬೆಂಗಳೂರು 2821, ಬಳ್ಳಾರಿ 428 , ಬೆಳಗಾವಿ 357, ಕೊಪ್ಪಳ 240, ಗದಗ 196 ಜನರಿಗೆ ಸೋಂಕು

ಬೆಂಗಳೂರು ; ರಾಜ್ಯದಲ್ಲಿಂದು 8852, ಬೆಂಗಳೂರು 2821, ಬಳ್ಳಾರಿ 428 , ಬೆಳಗಾವಿ 357, ಕೊಪ್ಪಳ 240, ಗದಗ 196, ಬಾಗಲಕೋಟೆ 132, ಬೆಂಗಳೂರು ಗ್ರಾಮಾಂತರ 55, ಬೀದರ್ 73 , ಚಾಮರಾಜನಗರ 54, ಚಿಕ್ಕಬಳ್ಳಾಪುರ 127, ಚಿಕ್ಕಮಗಳೂರು 207, ಚಿತ್ರದುರ್ಗ 95, ದಕ್ಷಿಣ ಕನ್ನಡ 334, ದಾವಣಗೆರೆ 373, ಧಾರವಾಡ 300, ಹಾಸನ 268, ಹಾವೇರಿ 105, ಕಲಬುರಗಿ 199, ಕೊಡಗು 65, ಕೋಲಾರ 82, ಮಂಡ್ಯ 179, …

Read More »