ಮೂರು ಕರಾಳ ಕೃಷಿ ಕಾನೂನಿನ ವಿರುದ್ದ ಪ್ರತಿಭಟಿಸುತ್ತಿರುವ ರೈತರು ಜನವರಿ 26 ರ ಗಣರಾಜ್ಯೋತ್ಸವದಂದು ಟ್ರಾಕ್ಟರ್ ರ್ಯಾಲಿ ನಡೆಸಲಿದ್ದಾರೆ. ಈ ಐತಿಹಾಸಿಕ ರೈತರ ಗಣರಾಜ್ಯೋತ್ಸವಕ್ಕೆ ರೈತರು ತಮಗೆ ತಾವೇ ಮಾರ್ಗಸೂಚಿಗಳನ್ನು ಅಳವಡಿಕೊಂಡಿದ್ದಾರೆ. ಅವು ಹೀಗಿದೆ… ಸ್ನೇಹಿತರೇ, ನಾವು ಇತಿಹಾಸವನ್ನು ನಿರ್ಮಿಸಲಿದ್ದೇವೆ. ಇತಿಹಾಸದಲ್ಲಿ ಹಿಂದೆಂದೂ ಈ ಗಣರಾಜ್ಯದ ಜನರು ಗಣರಾಜ್ಯೋತ್ಸವದಂದು ಈ ರೀತಿಯ ಮೆರವಣಿಗೆಯ ಭಾಗವಾಗಿಲ್ಲ. ಈ ಮೆರವಣಿಗೆಯ ಮೂಲಕ ನಾವು ದೇಶ ಮತ್ತು ಜಗತ್ತಿಗೆ ನಮ್ಮ ಬಗ್ಗೆ ಹೇಳಬೇಕಾಗಿದೆ. ನಾವು …
Read More »