Breaking News

ಉತ್ತಮ ಕಾನೂನು ಸೇವೆಗಾಗಿ ತಾಲೂಕು ಪ್ರಶಸ್ತಿ ಪಡೆದ ಪಟ್ಟದಕಲ್ಲ ಅವರಿಗೆ ಸಮಾಜದಿಂದ ಅಭಿನಂದನೆ

ಅಮೀನಗಡ : ಅಮೀನಗಡ ನಗರದ ಪಂಜಮಸಾಲಿ ಸಮಾಜದದಿಂದ ನಗರದ ನ್ಯಾಯವಾದಿ ಶ್ರೀ ಆರ್,ಎಸ್,ಪಟ್ಟದಕಲ್ಲ ಅವರಿಗೆ ಕಳೆದ ವಾರ ರಾಣಿ ಚನ್ಮಮ ಜಯಂತಿಯನ್ನು ತಾಲೂಕು ಆಡಳಿತ ಮಂಡಳಿ ನಡೆಸಿತ್ತು ಇದರಲ್ಲಿ ತಾಕೂಕು ಉತ್ತಮ ಕಾನೂನು ಸೇವೆಗಾಗಿ ಹುನಗುಂದ ತಾಲೂಕಿನ ಅಮೀನಗಡ ನಗರದಿಂದ ಶ್ರೀ ಆರ್,ಎಸ್,ಪಟ್ಟದಕಲ್ಲ ಅವರಿಗೆ ತಾಲೂಕು ಪ್ರಶಸ್ತಿ ನೀಡಿ ಗೌರವಿಸಿತ್ತು ,ಇಂದು ಪಂಚಮಸಾಲಿ ಸಮಾಜದ ಪ್ರಮುಖರಾದ ಶ್ರೀ ಅಶೋಕ ಚಿಕ್ಕಗಡೆ,ಶ್ರೀ ಎನ್,ಎಲ್ ಭದ್ರಶಟ್ಟಿ,ಶ್ರೀ ಬಿ,ಜಿ ಮೂಲಿಮನಿ,ಶ್ರೀ ಸಿದ್ದಣ್ಣ ರಾಂಪೂರ,ಶ್ರೀ ಸಿ,ಎಅ್,ತೋಪಲಕಟ್ಟಿ,ಶ್ರೀ ಗುರುರಾಜ್,ಶಿರೂರ, ಶ್ರೀ ಬಿಜಿ ಬೇವಿನಮಟ್ಟಿ,ಶ್ರೀ ಶಂಕ್ರಪ್ಪ ಬೆವೂರ,ಶ್ರೀ ಸಂಗಮೇಶ ಬೆವೂರ ಮುಂತಾದವರು ಉಪಸ್ಥಿತಿ ಇದ್ದರು.

About vijay_shankar

Check Also

ಶೂಲೇಭಾವಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಮಹಾತ್ಮಗಾಂಧಿಜಿ ಅವರ ಪುತ್ಥಳಿಯನ್ನು ಡಿ ಆರ್ ಪಾಟೀಲ ಅವರಿಂದ ಅನಾವರಣ

ಅಮೀನಗಡ :ಇಂದು ಗಣರಾಜ್ಯೋತ್ಸವ ನಿಮಿತ್ತವಾಗಿ ಸುಳೇಭಾವಿ ಗ್ರಾಮದ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಆವರಣದಲ್ಕಿ ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣವನ್ನು ಮಾಜಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.