Breaking News

ನಮ್ಮೂರ ಸುದ್ದಿ

ಕಬ್ಬರಗಿ ಗ್ರಾಮ ಪಂಚಾಯತಿ ಕೂಲಿ ಕಾರ್ಮಿಕರ ಕರ್ಮಕಾಂಡ! ಕೆಲಸ ಬಿಟ್ಟು ಎಕ್ಕಾಸಕ್ಕಾ ಡಾನ್ಸ್ ಮಾಡಿ ಕಾಲಾಹರಣ

:ಹಣನಮಸಾಗರ; ಕೇಂದ್ರ ಸರಕಾರದ ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರಿಗಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿ ಕೂಲಿ ಕಾರ್ಮಿಕರಿಗೆ ಹಾಗೂ ಒಂದು ಕುಟುಂಬಕ್ಕೆ ೧೦೦ ದಿನ ಗ್ರಾಮ ಪಂಚಾಯತಿ ಕೂಲಿ ಕೆಲಸ ಕೊಡಬೇಕು ಗ್ರಾಮೀಣ ಕೂಲಿ ಕಾರ್ಮಿಕರಿಗೆ ವರದಾನಾವಾಗಿ ದೆ,ಇದರಿಂದ ನಿತ್ಯ ನೂರಾರು ಜನರು ತಮ್ಮ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಪಂಚಾಯತಿಗಳಲ್ಲಿ ಸೇಬನಕಟ್ಟಿ ಗ್ರಾಮದ ಕೆರೆ ಕೆಲಸ ನಡೆದಾಗ ಕೂಲಿ ಕಾರ್ಮಿಕರ ಡಾನ್ಸ್ ಕೆಲಸವನ್ನೆ ಮಾಡದೆ …

Read More »

ಶ್ರೀ ಗಾಯತ್ರಿ ಪತ್ತಿನ ಸ,ಸಂಘದಿಂದ ೧ ಲಕ್ಷ ರೂಪಾಯಿ ಮೌಲ್ಯದ ಸಿಸಿ ಕ್ಯಾಮರ ಕೊಡುಗೆ

ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಇತ್ತಿಚ್ಚಿಗೆ ಉದ್ಘಾಟನೆಗೊಂಡ ಪ್ರತಿಷ್ಟಿತ ಶ್ರೀ ಗಾಯತ್ರಿ ಪತ್ತಿನ ಸಹಕಾರಿ ಸಂಘವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಿದ್ದರು. ಆ ಸಂದರ್ಭದಲ್ಲಿ ಸಾವಿರಾರು ಜನ ಸಂಘದ ಶೇರುದಾರರು ಹಾಗೂ ಹತ್ತಾರು ಶಾಖೆಯ ನಿರ್ದೇಶಕರು ರಾಜಕಾರಣಿಗಳು, ಗ್ರಾಮಸ್ಥರು, ಸೇರಿದ ಸಂದರ್ಭದಲ್ಲಿ ಅಮೀನಗಡ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಸಿಬ್ಬಂದಿ ವರ್ಗ ಉತ್ತಮ ಕಾನೂನು ಸೇವೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಿ …

Read More »

ಸೂಳೇಭಾವಿ ಗ್ರಾಮದಿಂದ ಶ್ರೀಮತಿ ಶಾಂತವ್ವ ಭಜಂತ್ರಿ ಕಾಣೆ ಮಾಹಿತಿ ಕೊಟ್ಟವರಿಗೆ ಸೂಕ್ತ ಬಹುಮಾನ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಿಂದ ಶ್ರೀಮತಿ ಶಾಂತವ್ವ ತಿಪ್ಪಣ್ಣ ಭಜಂತ್ರಿ ಉಫ್೯ ಸಂಗಮದ ಇವರು ದಿನಾಂಕ ೧೫/೧೧/೨೦೨೨ ರ ಮಂಗಳವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಮನೆಯಿಂದ ಹೋದವರು ವಾಪಾಸ್ ಬಂದಿರುವುದಿಲ್ಲ ಇವರು ಮೂಲ ಸ್ಥಳ ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲ ಸಂಗಮ ಇದ್ದು ಇತ್ತೀಚೆಗೆ ಸೂಳೇಭಾವಿ ಗ್ರಾಮದಲ್ಲಿ ಮಗ ನೊಂದಿಗೆ ವಾಸ ಮಾಡಿದ್ದರು ಇವರನ್ನು ಯಾರಾದರೂ ನೋಡಿದ್ದಲ್ಲಿ ಈ ಕೇಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ …

Read More »

ನ್ಯಾಯವಾದಿ ರವಿಕುಮಾರ್ ಪಟ್ಟದಕಲ್ಲ ಅವರಿಗೆ ಉತ್ತಮ ಕಾನೂನು ಸೇವೆಗಾಗಿ ತಾಲೂಕ ಪ್ರಶಸ್ತಿ ಪ್ರದಾನ

ಹುನಗುಂದ : ಇತ್ತೀಚೆಗೆ ನಡೆದ ರಾಣಿ ಚನ್ನಮ ಜಯಂತೋತ್ಸವ ಹಾಗೂ ಉತ್ತಮ ಕಾನೂನು ಸೇವೆಗಾಗಿ ಕಾರ್ಯಕ್ರಮ ನಗರದ ಶ್ರೀ ಬಸವ ಕಲ್ಯಾಣ ಮಂಟಪದಲ್ಲಿ ತಾಲ್ಲೂಕಿನ ಆಡಳಿತ ಮಂಡಳಿ ವತಿಯಿಂದ ನಡೆಯಿತು. ಈ ಸಂದರ್ಭದಲ್ಲಿ ಅಮೀನಗಡ ನಗರದ ಹಿರಿಯ ನ್ಯಾಯವಾದಿಗಳಾದ ಶ್ರೀ ರವಿಕುಮಾರ್ ಎಸ್ ಪಟ್ಟದಕಲ್ಲ ಇವರಿಗೆ ತಾಲೂಕಿನ ಉತ್ತಮ ಕಾನೂನು ನ್ಯಾಯವಾದಿಗಳು ಎಂದು ಸರಕಾರದ ವತಿಯಿಂದ ಸನ್ಮಾನ ಮಾಡಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅವಳಿ ತಾಲೂಕಿನ ಹುನಗುಂದ …

Read More »

ಭೀಮನಗಡ ಗ್ರಾಮದಲ್ಲಿ ಅದ್ದೂರಿ ವಾಲ್ಮೀಕಿ ಜಯಂತಿಗೆ ಚಾಲನೆ ನೀಡಿದ ಮಾಜಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರ

ಗುಡೂರು sc : ಇಲಕಲ್ಲ ತಾಲೂಕಿನ ಭೀಮನಗಡ ಗ್ರಾಮದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಹಾಗೂ ನೂತನ ವಾಲ್ಮೀಕಿ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ #ಶ್ರೀವಿಜಯಾನಂದಎಸ್_ಕಾಶಪ್ಪನವರ ಅವರು ಬೈಕ್ ರಾಲಿ ಹಾಗೂ ಫೋಟೋ ಮೆಣಿಗೆ ಬೈಕ ರೆಡ್ ಮಾಡುವ ಮೂಲಕ ಚಾಲನೆ ನೀಡಿದರು ನಂತರ ಸನ್ಮಾನ ಸ್ವೀಕರಿಸಿ ಮಾತನಾಡದ ಅವರು ನನ್ನ ಸರಕಾರದ ಅವದಿಯಲ್ಲಿ ಈ ಗ್ರಾಮಕ್ಕೆ ಹಾಗೂ ನಿಮ್ಮ ಸಮೂದಾಯಕ್ಕೆ ಸಾಕಷ್ಟು …

Read More »

ನಾಳೆ ಶೂಲೇಶ್ವರ ಶಿವಾಲಯದಲ್ಲಿ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ

ಶೂಲೇಶ್ವರ ಸೇವಾ ಸಮಿತಿ ಅಧ್ಯಕ್ಷ ದೇವರಾಜ್ ಕಮತಗಿ ಹಾಗೂ ಉಪಾಧ್ಯಕ್ಷ ನಾಗೇಶ ಗಂಜಿಹಾಳ ,ಹಾಗೂ ಕಾರ್ಯದರ್ಶಿ ಡಿ,ಬಿ,ವಿಜಯಶಂಕರ್ರ್ ಅರ್ಚಕರಾದ ಮಹಾಂತಂಯ್ಯ ಹಿರೇಮಠ , ಸದಸ್ಮರಾದ ಮಾನು ಹೊಸಮನಿ,ನೀಲಪ್ಪ ಪೂಜಾರ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ ಇದ್ದರು. ಗ್ರಾಮದ ಪುರಾತನ ಶ್ರೀ ಶೂಲೇಶ್ವರ ಶಿವನ ಮೂರ್ತಿಯ ಅಲಂಕಾರ ಅಮೀನಗಡ : ಸೂಳೇಭಾವಿಪುರಾತನ ತಿಹಾಸಿಕ ಶೂಲೇಶ್ವರ ಶಿವ ದೇವಾಲಯದಲ್ಲಿ ನಾಳೆ ಕಾರ್ತಿಕೋತ್ಸವಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ 8 ನೇ ಶತಮಾನದಲ್ಲಿ ನಿರ್ಮಾಣಗೊಂಡ ಪುರಾತನ …

Read More »

ಅಮೀನಗಡ ಗೃಹರಕ್ಷದಳ ಸಿಬ್ಬಂದಿಯಿಂದ ರಾಷ್ಟ್ರೀಯ ಏಕತಾ ಪ್ರತಿಜ್ಞಾ ದಿನ ಆಚರಣೆ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಗೃಹರಕ್ಷಕದಳ ಸಿಬ್ಬಂದಿ ಇಂದ ಇಂದು ರಾಷ್ಟ್ರೀಯ ಏಖತಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಎಲ್ಲಾ ಸಿಬ್ಬಂದಿ ಪ್ರತಿಜ್ಞೆ ಮಾಡುವ ಮೂಲಕ ಏಖತಾ ಐಕ್ಯತೆ ಸಂದೇಶವನ್ನು ಸಾಮೂಹಿಕವಾಗಿ ಈ ಕೇಳಗಿನ ಸಂದೇಶ. ಪ್ರತಿಜ್ಞೆ ಮಾಡುವ ಮೂಲಕ ಐಕ್ಯತೆ ಸಾರಿದರು. ಈ ಸಂದರ್ಭದಲ್ಲಿ ಅಮೀನಗಡ ನಗರ ಘಟಕದ ಪ್ರಭಾರಿ ಘಟಕಾಧಿಕಾರಿ ಶ್ರೀ ವಾಯ್,ಬಿ,ಭಜಂತ್ರಿ ಮತ್ತು ಬಸವರಾಜ್ ಕಡೆಮನಿ ರಾಘು ಹಡಪದ ಬಸರು ಕೂಡ ಬಸವರಾಜ. ಬಸರಕೋಡ …

Read More »

ಜಗತ್ತಿಗೆ ಕಾನೂನು ಅರಿವು ನೀಡಿದ ಮೊಟ್ಟ ಮೊದಲ ದೇಶ ಇಂಗ್ಲೆಂಡ್! ರಮ್ಮಜಾನ್ ನದಾಫ್

ಭಾರತ ದೇಶದ ಕಾನೂನನ್ನು ನಾವು ಗೌರವಿಸಬೇಕು ನ್ಯಾಯವಾದಿ ರಮಜಾನ್ ನದಾಫ್ ಅಮೀನಗಡ : ಈ ದೇಶದ ಕಾನೂನನ್ನು ನಾವು ಏನೂ ಎಂಬುದನ್ನು ಮೊದಕು ನಾವು ಅರ್ಥ ಮಾಡಿಕೊಳ್ಳಬೇಕು ಈ ಸಮಾಜದಲ್ಲಿ ಯಾರೂ ದೇಶ ವಿರೋಧಿ ಹಾಗೂ ಸಮಾಜ ವಿರೋದಿ ಸಂದೇಶಗಳನ್ನು ಜಾಲತಾನ ಮೂಲಕ ಹರಿಬಿಡೊದು ತಪ್ಪು ಭಾರತದ ನೆಲದಲ್ಲಿ ಅನೇಕ ಧರ್ಮದ ಅನೇಕ ರೀತಿಯ ಸಾಮಾನ್ಯ ಕಾನೂನುಗಳು ಇವೆ ಅವುಗಳ ಬಗ್ಗೆ ನಾವು ಮೊದಲು ತಿಳಿದುಕೊಂಡು ಉಲ್ಲಂಘನೆ ಮಾಡದಂತೆ ಈ …

Read More »