ಕಮತಗಿ : ಹುನಗುಂದ ತಾಲೂಕಿನ ಕಮತಗಿ ನಗರದ ಪಟ್ಟಣ ಪಂಚಾಯತ ಚುನಾವಣೆ ಯಲ್ಲಿ ವಾರ್ಡ ನಂಬರ್ ೦೭ ರಿಂದ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಶ್ರೀ ದೇವಿಪ್ರಸಾದ ನಿಂಬಲಗುಂದಿ ಸ್ಪರ್ಧೆ ಮಾಡಿದರೆ ವಾರ್ಡ ನಂಬರ ೧೫ ರಲ್ಲಿ ಇವರ ಧರ್ಮಪತ್ನಿ ಶ್ರೀಮತಿ ನೇತ್ರಾವತಿ ದೆ ನಿಂಬಲಗುಂದಿ ಸ್ಪರ್ಧೆ ಮಾಡಿದ್ದರು,ಈ ದಿನದ ಫಲಿತಾಂಶದಲ್ಲಿ ಇಬ್ಬರೂ ಸಹ ಭರ್ಜರಿ ಗೆಲವು ಸಾಧಿಸಿದ್ದಾರೆ. ಕಮತಗಿ ಪಟ್ಟಣದಲ್ಲಿ ಇದೊಂದು ಹೊಸ ಮೈಲುಗಲ್ಲು & ಇತಿಹಾಸ ಎಂದರು …
Read More »ದಲಿತರು & ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗಾಗಿ ನಾನು ಪ್ರಾಮಾಣಿಕ ಸೇವೆ ಮಾಡುತ್ತೇ ನೆ,ಶ್ರೀ ವಿಜಯಕುಮಾರ ಎಸ್ ಕನ್ನೂರು
ಹುನಗುಂದ ತಾಲೂಕಿನ ಅಮೀನಗಡ ನಗರದ ವಾರ್ಡ ನಂ,೧೬ ರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯಾಗಿ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿದ್ದೇನೆ, ಎಲ್ಲಾ ಗೌರವಾನ್ವಿತ ಮತ ಬಾಂಧವರು ತಮ್ಮ ಅಮೂಲ್ಯವಾದ ಮತ ನೀಡಿ ಆರ್ಶಿವದಿಸಲು ವಿನಂತಿ ಸುತ್ತೇನೆ. ತಮ್ಮ ಸಹಕಾರ ಕರುಣೆ ಇರಲಿ ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕಣದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ವಿಜಯಕು ಮಾರ್ ಎಸ್ ಕನ್ನೂರು …
Read More »ಗದಗ ಜಿಲ್ಲಾ ಗದಗ ತಾಲೂಕಿನ ಅಸುಂಡಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ರಾಗಿ ರೇಖಾ ಆಯ್ಕೆ
ಗದಗ: ಅಸುಂಡಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ರೇಖಾ ತಿಮ್ಮನಗೌಡ ಅವರು ಇಂದು ಆಯ್ಕೆಮಾಡಲಾಯಿತು ಗ್ರಾಮ ಪಂಚಾಯತಿ ಸರ್ವ ಸದಸ್ಯರು ಹಾಗೂ ಪ್ರಮುಖರು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು,ಈ ಸಂದರ್ಭದಲ್ಲಿ ಶ್ರೀ ಸೋಮರೆಡ್ಡಿ ರಾಮೆನಹಳ್ಳಿ,ಶ್ರೀ ರಾಘವೇಂದ್ರ ಹುಲಕೋಟಿ,ಶ್ರೀ ಖಾಜುದ್ದಿನ್ ಓಲೇಕಾರ, ಶ್ರೀ ಪ್ರಕಾಶ ದೇಸಾಯಿ,ಸರ್ವ ಸದಸ್ಯರು ಮುಂತಾದವರು ಉಪಸ್ಥಿತಿ ಇದ್ದರು.
Read More »ಸನ್ಮಾನ್ಯ ಶ್ರೀ ಬಿ ಶ್ರಿರಾಮುಲು ಅವರಿಗೆ ಹುಟ್ಟು ಹಬ್ಬದ ಹಾದಿಕ ಶುಭಾಶಯಗಳು,
ಬಡವರ ಬಂಧು ಹಾಗೂ ಯುವಕರ ಯುವ ನಾಯಕರು ಸದೃಯಿಗಳು ಹಾಗೂ ಕರ್ನಾಟಕ ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವರಾದ ಸನ್ಮನ್ಯಾ ಶ್ರೀ ಬಿ ಶ್ರೀರಾಮುಲು ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು, ಶುಭಾಶಯ ಕೋರುವವರು, ಸನ್ಮಾನ್ಯ ಶ್ರೀ ಸಂಗಣ್ಣ ಎಚ್,ಗೌಡರ ಬಿಜೆಪಿ ಪಕ್ಷದ ಯುವ ನಾಯಕರು,ಹಾಗೂ ಸಮಾಜ ಸೇವಕರು,ಹಾಗೂ ಉದ್ದೆಮಿದಾರು, ಸಾ: ಹುಲ್ಲಳ್ಳಿ .
Read More »ಸಿಎಂ ಆಗ್ಬೇಕು ಎಂದು ನಾನು ಗಡ್ಡ ಬಿಟ್ಟಿಲ್ಲ; ಭವಿಷ್ಯ ನಿಜವಾದರೆ ತುಂಬಾ ಜನ ಬಿಡ್ಬಹುದು:ಸಿ.ಟಿ.ರವಿ
ಚಿಕ್ಕಮಗಳೂರು; ಮುಖ್ಯಮಂತ್ರಿಯಾಗಬೇಕು ಎಂದು ನಾನು ಗಡ್ಡ ಬಿಟ್ಟಿಲ್ಲ, ಕಾಲೇಜು ದಿನಗಳಿಂದಲೂ ನಾನು ನಿರಂತರವಾಗಿ ಗಡ್ಡ ಬಿಡುತ್ತಿದ್ದೇನೆ. ಇದು ನನ್ನ ಐಡೆಂಟಿಟಿಯ ಒಂದು ಭಾಗ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಮುಂದಿನ ಮಾರ್ಚ್ ತಿಂಗಳಲ್ಲಿ ಗಡ್ಡಧಾರಿಯೋರ್ವರು ಸಿಎಂ ಆಗ್ತಾರೆ ಎಂಬ ವಿಜಯನಗರ ಮೈಲಾರಲಿಂಗ ಭವಿಷ್ಯ ನುಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಗಡ್ಡಾಧಾರಿ ಬಗ್ಗೆ ಭವಿಷ್ಯ ನಿಜವಾದರೆ ಇನ್ಮೇಲೆ ಬಹಳ ಜನ ಗಡ್ಡ ಬಿಡಬಹುದು. ಅದರಲ್ಲೂ ಸಿಎಂ ಸ್ಥಾನದ ಆಕಾಂಕ್ಷಿಗಳೆಲ್ಲರೂ ಗಡ್ಡ …
Read More »ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಅಧಿಕಾರ ಸ್ವೀಕಾರ!
BB News : ಬೆಂಗಳೂರು : ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ ಕೊನೆಗೂ ಅಳೆದು ತೂಗಿ ಹೆಸರು ಫೈನಲ್ ಮಾಡಿದೆ. ಶಿಗ್ಗಾಂವ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಾಲಿ ಗೃಹಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರನ್ನು ರಾಜ್ಯದ ನೂತನ ಮುಖ್ಯಮಂತ್ರಿ ಎಂದು ಹೈಕಮಾಂಡ್ ಇಂದು ಸಂಜೆ ಅಧಿಕೃತವಾಗಿ ಘೋಷಣೆ ಮಾಡಿದೆ.ಜಾತಿ ಲೆಕ್ಕಾಚಾರ, ಮುಂದಿನ ಚುನಾವಣೆಯ ಉದ್ದೇಶ ಮುಂತಾದ ನೆಲಗಟ್ಟಿನಲ್ಲಿ ಕಳೆದೊಂದು ವಾರದಿಂದ ಚರ್ಚೆ ಶುರುವಾಗಿತ್ತು. ಯಡಿಯೂರಪ್ಪ ನಂತರ ಯಾರಾಗಲಿದ್ದಾರೆ ಮುಖ್ಯಮಂತ್ರಿ …
Read More »ಪತ್ರಕರ್ತನ ಮನವಿಗೆ ಸ್ಪಂದಿಸಿದ ಯಡಿಯೂರಪ್ಪ ,ತಕ್ಷಣ ಆದೇಶ ಹಿಂಪಡೆದು Tv ಮಾಧ್ಯಮ ಸುದ್ದಿ ಮಾಡಲು ಹಿಂದಿನ ದ್ವಾರ ಮುಕ್ತ
ಬೆಂಗಳೂರು : ಕಳೆದ ಒಂದು ವಾರದಿಂದ ವಿಧಾನಸೌದದ VIP ಹಿಂದಿನ ಮಹಾ ದ್ವಾರದಲ್ಲಿ ಒಡಾಡಲು ಸಚಿವರು ಹಾಗೂ ಶಾಸಕರಿಗೆ ತಡೆದು ಸುದ್ದಿ ಮಾಡುವಾಗ ರಸ್ತೆಯಲ್ಲಿ ಅಡ್ಡ ಓಡಾಡಲು ತೊಂದರೆ ಆಗುವುದಾಗಿ ಅಲ್ಲಿ ಸುದ್ದಿ ಮಾಡಲು ಎಲ್ಲಾ Tv ಮಾಧ್ಯಮದವರಿಗೆ ನಿಷೇಧವನ್ನು ಹೇರಲಾಗಿತ್ತು , ಇಂದು ಹಿರಿಯ ಪತ್ರಕರ್ತ ಭದ್ರುದ್ದಿನ್ ಮಾಣಿ ಅವರು ನೇರವಾಗಿ ಸಿ,ಎಮ್ ಯಡಿಯೂರಪ್ಪ ಅವರನ್ನು ಕಳೆದ ೨೦ ವರ್ಷಗಳಿಂದ ತೊಂದರೆ ಆಗಿಲ್ಲ ಇವಾಗ ಹೇಗೆ ತೊಂದರೆ ಆಯಿತು …
Read More »ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆ ಡಿಸೆಂಬರ ವರೆಗೆ ಮುಂದೂಡಲು ನಿರ್ಧಾರ, ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರದ ನಿಲುವು
ಬೆಂಗಳೂರು : ಈಗಾಗಲೇ ಜಿಲ್ಲಾ ಮತ್ತು ತಾಲೂಕು ಪಂಚಾಯಿಗಳಿಗೆ ರಾಜ್ಯ ಸರ್ಕಾರದಿಂದ ಮೀಸಲಾತಿಯನ್ನು ಪ್ರಕಟಗೊಳಿಸಲಾಗಿದೆ. ಇನ್ನೇನು ಚುನಾವಣೆ ಕೂಡ ಸದ್ಯದಲ್ಲೇ ಘೋಷಣೆ ಕೂಡ ಆಗಲಿದೆ ಎಂದೇ ನಿರೀಕ್ಷೆಸಲಾಗಿತ್ತು. ಆದರೆ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಈಗ ಮತ್ತೆ ಕರೋನಾ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಇದು ಮೂರನೆ ಅಲೆಯ ಸಣ್ಣ ಸುಳಿವಾಗಿದೆ, ಆಧದರಿಂದ ಸರ್ಕಾರವು ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯನ್ನು ಡಿಸೆಂಬರ್ ವರೆಗೆ ಮುಂದೂಡುವಂತೆ ನಿರ್ಣಯವನ್ನು, …
Read More »ಕಾಶಪ್ಪನವರ ಕುಟುಂಬದಿಂದ ಯಾವತ್ತು ದಬ್ಬಾಳಿಕೆ ಇಲ್ಲ ಅದು ಅವರ ಭ್ರಮೆ! ಡಾ: ವಿಜಯಾನಂದ ಕಾಶಪ್ಪನವರ್
ಇಲಕಲ್ಲ :ಹುನಗುಂದ ತಾಲೂಕಿನ ಹಾವರಿಗೆ ಗ್ರಾಮದಲ್ಲಿ ನಿನ್ನೆಯ ದಿನ SRNE ಫೌಂಡೇಶನ್ ಕಾರ್ಯಕರ್ತರು ಕರೋನಾ ವಾರಿಯರ್ ಗಳಿಗೆ ಸನ್ಮಾನ ಹಾಗೂ ದಿನಸಿ ಆಹಾರ ಕಿಟ್ ವಿತರಣೆ ಮಾಡಲು ಮುಂದಾದಾಗ ಡಾ: ವಿಜಯಾನಂದ ಕಾಶಪ್ಪನವರ ಕುಟುಂಬದಿಂದ ಬೆದರಿಕೆ ಕರೆ ಬಂದ ಕಾರಣ ೩:೩೦ ರವರೆಗೆ ಕಾದು ಕುಳಿತಿದ್ದ ನೂರಾರು ಕರೋನಾ ವಾರಿಯರ್ ಗಳು ಹೇಳದೆ ಕೇಳದೆ ಜಾಗ ಖಾಲಿ ಮಾಡಿದ್ದರು. ಇದು ವಿಜಯಾನಂದ ಕಾಶಪ್ಪನವರ ಕುಟುಂಬ ದಬ್ಬಾಳಿಕೆಯ ಸಾಕ್ಷಿ, ಇದನ ಕ್ಷೇತ್ರದ …
Read More »ಬಿ ಎಸ್ ವೈ ಹಾಗೂ ರಾಘವೇಂದ್ರ ವಿರುದ್ಧ ಹೈಕಮಾಂಡ್ಗೆ ದೂರು ನೀಡಿದ ರಮೇಶ್ ಜಾರಕೀಹೊಳೆ
ನವದೆಹಲಿ: ಹೈಕಮಾಂಡ್ ಬುಲಾವ್ ಮೇರೆಗೆ ಮೊನ್ನೆ ದೆಹಲಿಗೆ ಬಂದಿರುವ ರಮೇಶ್ ಜರಕಿಹೊಳಿ ನಿನ್ನೇಯೇ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿದ್ದರು. ಅಲ್ಲದೆ, ದೇವೇಂದ್ರ ಫಡ್ನವಿಸ್ ಮೂಲಕವೇ ಹೈಕಮಾಂಡ್ ನಾಯಕರ ಭೇಟಿಗೆ ಯತ್ನಿಸಿದ್ದರು. ಫಡ್ನವೀಸ್ ಭೇಟಿ ವೇಳೆ ರಾಜ್ಯದ ಮೂವರು ಬಿಜೆಪಿ ನಾಯಕರ ವಿರುದ್ಧ ದೂರು ನೀಡಿದ್ದಾರೆ. ಸಿಎಂ ಯಡಿಯೂರಪ್ಪ, ಪುತ್ರ ಬಿ.ವೈ. ವಿಜಯೇಂದ್ರ, ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ದೂರು ನೀಡಿದ್ದು, ಡಿ.ಕೆ. ಶಿವಕುಮಾರ್ ಜತೆ …
Read More »