Breaking News

ಅಮೀನಗಡ ಪೊಲೀಸ್ ಠಾಣೆ ಯಲ್ಲಿ ಪರಿಸರ ಸ್ನೇಹಿ ಗಣಪತಿ / ವಿಸರ್ಜನೆ,

ಅಮೀನಗಡ: ಇಂದು ಅಮೀನಗಡ ನಗರದ ಪೊಲೀಸ್ ಠಾಣೆಯಲ್ಲಿ ಕೋವಿಡ್ ೧೯ ಸರಕಾರದ ನಿಯಮನುಸಾರ ಪರಿಸರ ಸ್ನೇಹಿ ಗಣಪತಿಯನ್ನು ತಂದು ಬೆಳಗೆ ಪ್ರತಿಷ್ಟಾಪನೆ ಮಾಡಿ ಇಂದು ಸಾಯಂಕಾಲ ೫:೩೦,ಸುಮಾರಿಗೆ ಸರಳವಾಗಿ ವಿಸರ್ಜನೆ ಮಾಡಲಾಯಿತು, ಪ್ರತಿ ವರ್ಷ ಠಾಣೆಯಲ್ಲಿ ಅದ್ದೂರಿಯಾಗಿ ಹಬ್ಬ ಆಚರಿಸಲಾಗುತ್ತಿತ್ತು, ದೇಶದಲ್ಲಿ ಕರೋನ ಹಾವಳಿ ಹೆಚ್ಚುತ್ತಿರುವ ಕಾರಣ ಸರಕಾರ ಸಾರ್ವಜನಿಕ ಹಾಗೂ ಇಲಾಖೆಯಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡುವುದನ್ನು ಒಂದು ಇಡಲು ಮಾತ್ರ ಅವಕಾಶ ಕಲ್ಪಿಸಿದ ಕಾರಣ ಈ ವರ್ಷ ಸರಕಾರದ ನಿಯಮ ಪ್ರಕಾರ ಒಂದೇ ದಿನ ಪೊಜೆ ಸಲ್ಲಿಸಿ ಸರಳವಾಗಿ ಗಣೇಶ ಹಬ್ಬವನ್ನು ಆಚರಿಸಲಾಯಿತು ಎಂದು ಠಾಣಾ ಅಧಿಕಾರಿ ಪಿ,ಎಸ್,ಐ, ಬಸವರಾಜ,ತಿಪಾರೆಡ್ಡಿ ತಿಳಿಸಿದರು.


ಈ ಸರಳ ಗಣೇಶ ಉತ್ಸವದಲ್ಲಿ ASI ಕುಪ್ಪಿ ಸರ್,ಶ್ರೀಮತಿ ರೇಣುಕಾ ಅಂಬಿಗೇರ, ನಾಗರಾಜ ಅಂಕೊಲಿ,ರಮೇಶ ಸಮಗಾರ,ರಮೇಶ,ನಾವಿ, ಸಂಗಮೇಶ,ತೋಟದ, ಹಾಗೂ ಠಾಣೆಯ ಎಲ್ಲಾ ಸಿಬ್ಬಂದಿ ವರ್ಗ ಸರಳವಾಗಿ ಇಂದು ಗಣೇಶನನ್ನು ವಿಸರ್ಜಿಸುವ ಮೂಲಕ ಅಮೀನಗಡ ಪೊಲೀಸ್ ಠಾಣೆ ಮಾದರಿಯಾಯಿತು.

About vijay_shankar

Check Also

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ನಗರದ ಖ್ಯಾತ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಕೆಕ್ ಕತ್ತರಿಸಿ ತಮ್ಮ ೫೦ನೇ ಜನ್ಮ ದಿನವನ್ನು ಆಚರಿಸಿದ ಕ್ಷಣ ಅಮೀನಗಡ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.