ಅಮೀನಗಡ ನಗರದಲ್ಲಿ ಇಂದು ಕಂದಾಯ ಇಲಾಖೆಯಲ್ಲಿ ಸರಳವಾಗಿ ೭೪ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು, ಧ್ವಜಾರೋಹಣ ನೆರವೆರಿಸಿದ ಉಪ ತಹಶಿಲ್ದಾರ ಎಸ್,ವ್ಹಿ ಕುಂದರಗಿ ಅವರು ಈ ವರ್ಷ ಕೋವಿಡ್( 19) ದೇಶದಲ್ಲಿ ಕೆಟ್ಟ ಪರಿಣಾಮ ಬೀರಿದ್ದು ಈ ಸಂಭ್ರಮ ಆಚರಿಸುವಷ್ಟು ಜನರಲ್ಲಿ ಖುಷಿ ಇಲ್ಲ ಬೀಕರ ಈ ಕರೋನ ದಿಂದ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡರು ಈ ಸಂಧರ್ಭದಲ್ಲಿ ನಮ್ಮ ಸೈನಿಕರಿಗೆ,ದೇಶದ ಸ್ವತಂತ್ರ, ಕರೋನ ವಿರುದ್ದ ಹೋರಾಟ ನಡೆಸಿರುವ ವೈದ್ಯರುಗಳಿಗೆ ಧನ್ಯವಾದ ಹೇಳಿದರು.

ಈ ಸರಳ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪ ತಹಶಿಲ್ದಾರ ಎಸ್,ವ್ವಿ, ಕುಂದರಗಿ ಸೇರಿದಂತೆ ಡಿ,ಎಸ್,ಯತ್ನಟ್ಟಿ , ಇಟಗಿ,ರಾಜು,ಹಗ್ಗಾ , ಮಂಜುನಾಥ, ಬಸವರಾಜ ಹುದ್ದಾರ, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಶ್ರೀ
ಮತಿ ಸಾವಿತ್ರಿ ,ಎಮ್,ಸಜ್ಜನ, ಶಂಕ್ರಪ್ಪ ಕತ್ತಿ, ಕೆಂಚನ್ನಮ್ಮ ನರಿ , ಗೃಹ ಆರಕ್ಷಕದಳ , ಪ್ರಕಾಶ,ಚಳ್ಳಿಗಿಡದ, ಸತ್ಯಪ್ಪ ಬಾರಕೇರ, ಉಪಸ್ಥಿತಿ ಇದ್ದರು.