Breaking News

ನಾಡಿನ ಸಮಸ್ತ ಜನತೆಗೆ ನಾಗಪಂಚಮಿ ಹಾಗೂ ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯಗಳು,

ಕಡ್ಡಾಯವಾಗಿ ಮಾಸ್ಕ್ ಧರಿಸಿ ಸರಳವಾಗಿ ಹಬ್ಬವನ್ನು ಮನೆಯಲ್ಲಿ ಸಂಭ್ರಮದಿಂದ ಆಚರಿಸಿ

ಸನ್ಮಾನ್ಯ ಶ್ರೀಮತಿ ಮಂಜುಳಾ ಎಸ್,ಹಳಪಡಿ ಗ್ರಾಮ ಪಂಚಾಯತಿ ಸದಸ್ಯರು ಚಿಕನಾಳ. ಸಾ: ಉಪನಾಳ : ತಾ: ಇಲಕಲ್ಲ ಜಿಲ್ಲಾ ಬಾಗಲಕೋಟೆ ,ಪೊನ್ – 9591000509-

ಸನ್ಮಾನ್ಯ ಶ್ರೀ ಶಶಿಕುಮಾರ್ ಹಳಪಡಿ ಸಮಾಜ ಸೇವಕರು,ಬಡವರ ಬಂಧು, ಉಧ್ಯಮಿದಾರರು ಆದ ಶಶಿಕುಮಾರ್ ಅವರ ಕುಟುಂಬದಿಂದ ನಾಡಿನ ಜನತೆಗೆ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಭಾವೈಕ್ಯತಾ ಹಬ್ಬವಾದ ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯಗಳು, ಕರೋನಾ ೩ ನೇ ಅಲೆ ನಿಧಾನವಾಗಿ ಕೆಲವು ಜಿಲ್ಲೆಯಲ್ಲಿ ಕಂಡುಬರುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು,ಹಾಗೂ ಕಡ್ಡಾಯವಾಗಿ ಮಾಸ್ಕ್ ಹಾಗೂ ಅಂತರ ಕಾಯ್ದುಕೊಂಡು ಸರಳವಾಗಿ ಹಬ್ಬ ಆಚರಿಸಬೇಕೆಂದು ಜನತೆಯಲ್ಲಿ ವಿನಂತಿ,

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಹೇಳಿದ ಮಹಾಂತಯ್ಯ ನಂಜಯ್ಯನಮಠ

ಶ್ರೀ ಮಹಾಂತಯ್ಯ ನಂಜಯ್ಯನಮಠ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ. ಗ್ರಾಮ ಪಂಚಾಯತಿ ಸದಸ್ಯರು ಸೂಳೇಭಾವಿ ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.