Breaking News

AKMS ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಹುಚ್ಚೇಶ್ವರ ಭಜಂತ್ರಿ ಆಯ್ಕೆ

ಬಾಗಲಕೋಟೆ: ತಾಲ್ಲೂಕಿನ ಬಾವಲತ್ತಿ ಗ್ರಾಮದ ಶ್ರೀ ಹುಚ್ಚೇಶ್ವರ ಭಜಂತ್ರಿ ಇವರು ಕೊರಮ ಸಮಾಜದಲ್ಲಿ ಹಲವಾರು ಹೋರಾಟ ಹಾಗೂ ಸಮಾಜದ ಬಲವರ್ಧನೆ ಹಾಗೂ ಸಂಘಟನೆ ಸೇವೆ ಗುರುತಿಸಿ ರಾಜ್ಯದ ಉದ್ದಗಲಕ್ಕೂ ಸಮಾಜದ ಒಗ್ಗಟ್ಟು,

ಹಾಗೂ ಬಲವರ್ಧನೆ ಮಾಡಲು ಇವರನ್ನು ಕಿತ್ತೂರ ಕರ್ನಾಟಕ ವಿಭಾಗ ಬೆಳಗಾವಿಯ ರಾಜ್ಯ ಸಂಘಟನೆಯ ಕಾರ್ಯದರ್ಶಿಯಾಗಿ ಶ್ರೀ ಹುಚ್ಚೇಶ್ವರ ಭಜಂತ್ರಿ ಅವರನ್ನು ಆಯ್ಕೆ ಮಾಡಲಾಗಿದೆ ‌ ಆಯ್ಕೆ ಮಾಡಿದ ರಾಜ್ಯ ಅಧ್ಯಕ್ಷ ಶ್ರೀ ಶಿವಾನಂದ ಭಜಂತ್ರಿ ಅವರಿಗೆ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಬಾಗಲಕೋಟೆ (ಕೊರಮ ಕೊರಚ ಭಜಂತ್ರಿ ಸಮುದಾಯಗಳ ಓಕ್ಕೋಟ) ವತಿಯಿಂದ ಅಬಿನಂದನೆ ಗಳನ್ನು ಸಲ್ಲಿಸಿದರು.

About vijay_shankar

Check Also

ಶೂಲೇಭಾವಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಮಹಾತ್ಮಗಾಂಧಿಜಿ ಅವರ ಪುತ್ಥಳಿಯನ್ನು ಡಿ ಆರ್ ಪಾಟೀಲ ಅವರಿಂದ ಅನಾವರಣ

ಅಮೀನಗಡ :ಇಂದು ಗಣರಾಜ್ಯೋತ್ಸವ ನಿಮಿತ್ತವಾಗಿ ಸುಳೇಭಾವಿ ಗ್ರಾಮದ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಆವರಣದಲ್ಕಿ ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣವನ್ನು ಮಾಜಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.