Breaking News

ಅಮೀನಗಡ ಕುರಿ ಸಂತೆ ಪ್ರಾರಂಭ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಜಯ ಕರ್ನಾಟಕ ಸಂಘಟನೆಯಿಂದ, ಮನವಿ

ಅಮೀನಗಡ: ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನ ಕುರಿ ಸಂತೆಯನ್ನೆ ನಂಬಿ ಬದುಕು ಕಟ್ಟಿಕೊಂಡು ಉಪ ಜೀವನ ಮಾಡುತ್ತಿದ್ದಾರೆ ಅದರಂತೆ ನೂರಾರು ಜನ ಬಿದಿಬದಿ ವ್ಯಾಪಾರಿಗಳು ಇದರಿಂದ ಜೀವನ ನಡೆಸುತ್ತಿದ್ದಾರೆ ,ಆದರೆ ಕರೋನಾ ದಿಂದ ಸಂತೆ ಸದ್ದಾಗಿ ೩ ತಿಂಗಳಾಯಿತು. ಈಗ ಕರೋನಾ ನಿಯಂತ್ರಣ ಬಂದಿದ್ದು ಸಾವಿರಾರು ಉದ್ಯೋಗ ಮತ್ತೆ ಪ್ರಾರಂಭವಾದರೆ ನೂರಾರು ಜನ ಬದಕುತ್ತಾರೆ,ಆದ ಕಾರಣ ಜಿಲ್ಲಾಧಿಕಾರಿಗಳು ಇತ್ತ ಆಧ್ಯ ಗಮನ ಹರಿಸಿ ತಕ್ಷಣ ಈ ವಾರ ಕುರಿ ಹಾಗೂ ದನದ ಸಂತೆ ಪ್ರಾರಂಭ ಮಾಡಬೇಕು ಎಂದು ಹುನಗುಂದ ತಾಲೂಕಿನ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸಂಜಯ್ ಐಹೊಳೆ ಹಾಗೂ ಕಾರ್ಯಕರ್ತರು ಇಂದು ಅಮೀನಗಡ ಉಪ ತಹಶಿಲ್ದಾರ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಮಾನ್ಯ ಜಿಲ್ಲಾ ಅಧಿಕಾರಿಗಳಿಗೆ ನಮ್ಮ BB News ವರದಿಗಾರ ಸಂಪರ್ಕ ಮಾಡಿದ ಈ ವಾರ ತಕ್ಷಣ ಈ ಬಗ್ಗೆ ಸಭೆ ಕರೆದು ಅಲ್ಲಿನ ಕರೋನಾ ಪರಿಸ್ಥಿತಿ ಅವಲೋಕಿಸಿ ಪ್ರಾರಂಭ ಮಾಡುವುದರ ಬಗ್ಗೆ ತಿಳಿಸುತ್ತೇವೆ,ನಾನು ರಜೆ ಇದ್ದೇನೆ ಎಡಿಸಿ ಅವರು ಈ ಬಗ್ಗೆ ಪರಿಸಿಲನೆ ಮಾಡಲು ಹೇಳುತ್ತೇನೆ ಎಂದರು.

About vijay_shankar

Check Also

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ನಗರದ ಖ್ಯಾತ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಕೆಕ್ ಕತ್ತರಿಸಿ ತಮ್ಮ ೫೦ನೇ ಜನ್ಮ ದಿನವನ್ನು ಆಚರಿಸಿದ ಕ್ಷಣ ಅಮೀನಗಡ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.