
ಶೂಲೇಭಾವಿ : ಇಂದು ಹಿರಿಯ ನಾಗರಿಕರ ದಿನದ ಅಂಗವಾಗಿ ಶೂಲೇಭಾವಿ ಗ್ರಾಮದ ವಯೋ ವೃದ್ದರಿಗೆ ಹುನಗುಂದ ತಾಲೂಕಿನ ಭಾರತೀಯ ಜನತಾ ಪಕ್ಷದ OBC ಘಟಕದ ತಾಲೂಕು ಅಧ್ಯಕ್ಷ ನಾಗೇಶ ಗಂಜಿಹಾಳ ಅವರು ಹಾಗೂ ಪಕ್ಷದ ಕಾರ್ಯಕರ್ತರು ವೃದ್ದರಿಗೆ ಉರುಗೋಲು ನೀಡಿ ಅವರ ಆರ್ಶಿವಾದ ಪಡೆದರು, ಈ ಸಂದರ್ಭದಲ್ಲಿ PKPS ನಿರ್ದೆಶಕ ಆನಂದ ಮೊಕಾಶಿ,ಹಣಗಿ,ಲಕ್ಷ್ಮಣ್ಣ ಮೇಟಿ ,ಗ್ಯಾನಪ್ಪ ಗೋನಾಳ, ಯಮನೂರ ಹುಲ್ಲಾಳ ,ರಾಮಚಂದ್ರ ನೆಮದಿ, ರಮೇಶ ಭಾಫ್ರಿ ಅನೇಕ ಕಾರ್ಯಕರ್ತರು ತಮ್ಮ ತಮ್ಮ ವಾರ್ಡಿನಲ್ಲಿ ಉರುಗೋಲು ವಿತರಣೆ ಮಾಡಲಾಯಿತು.ಎಂದು ನಾಗೇಶ ಗಂಜಿಹಾಳ ಅವರು ತಿಳಿಸಿದರು.
