Breaking News

Recent Posts

ಅಮೀನಗಡ ನಗರದ ಖಾದ್ರಿ ಟ್ರಾವೆಲ್ಸ್ & ಟೂರಿಸ್ಟ್ & ಯಾ ರಾವಜೀ ಅಮೃತ ಚಹಾ! ವತಿಯಿಂದ ನಮ್ಮ ಎಲ್ಲಾ ಗ್ರಾಹಕರಿಗೆ

ಮಾಲೀಕರು : ಶ್ರೀ ಜಮೀಲ ಖಾದ್ರಿ ಖಾದ್ರಿ ಟ್ರಾವೆಲ್ಸ್ & ಟೂರಿಸ್ಟ್ ಮತ್ತು ನಗರದ ಪ್ರಸಿದ್ದ ಟೀ ಪಾಯಿಂಟ್ ಯಾ ರಾವಜೀ ಅಮೃತ ಚಹಾ! ಪಾಯಿಂಟ್ ಮಾಲೀಕರು, ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಎಲ್ಲಾ ಗ್ರಾಹಕರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಅಮೀನಗಡ ಬಸ್ ‌ನಿಲ್ದಾನದ ಎದುರಿಗೆ ಪಕ್ಕದ ಪ್ರವಾಸಿ ಮಂದಿರದ ಎದರಿಗೆ ಸುಪ್ರಸಿದ್ದ ಯಾ ರಾವಜಿ ಅಮೃತಚಹಾ ತಮಗೆ ನಗರಗಳಿಗೆ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಗ್ರಾಂ ಪ,ಸದಸ್ಯೆ ಶ್ರೀ ಶಶಿಧರ ಎಸ್ ಮ್ಯಾಗೇರಿ

ಗುಡೂರುsc : ಇಲಕಲ್ಲ ತಾಲೂಕಿನ ಗುಡೂರು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ನಾನು ಶ್ರೀ ಶಶಿಧರ ಶಂಕ್ರಪ್ಪ ಮ್ಯಾಗೇರಿ ಕಳೆದ ಒಂದು ವರ್ಷದಲ್ಲಿ ನನ್ನ ವಾರ್ಡಿನ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಸ್ವಲ್ಪ ಕುಂಠಿತವಾದರೆ ಈಗ ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದೇವೆ ವಾರ್ಡಿನ ಎಲ್ಲಾ ಸಾರ್ವಜನಿಕರು  ಸಹಕರಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಹಾಗೆ ತಮ್ಮೆಲ್ಲರಿಗೂ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ಶ್ರೀ ಶಶಿಧರ ಶಂಕ್ರಪ್ಪ …

Read More »

ಮತದಾರರಿಗೆ ಧನ್ಯವಾದ ಹೇಳಿದ ನೂತನ ಪಟ್ಣಣ ಪಂಚಾಯತ ಸದಸ್ಯೆ ಶ್ರೀಮತಿ ನಂದಾ ದ್ಯಾಮಣ್ಣವರ

ಕಮತಗಿ: ಹುನಗುಂದ ತಾಲೂಕಿನ ಕಮತಗಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ನನ್ನ ಧರ್ಮಪತ್ನಿಯಾದ ಶ್ರೀಮತಿ ನಂದಾ ದ್ಯಾವಣ್ಣವರ ಇವರನ್ನು ಆಯ್ಕೆಮಾಡಿದ ವಾರ್ಡ್ ನಂ,೮ ರ ಎಲ್ಲಾ ಮತಬಾಂಧವರಿಗೆ ನನ್ನ ಕುಟುಂಬದ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಹಾಗೂ ಈ ವಾರ್ಡಿನ ಸಮಗ್ ಅಭಿವೃದ್ಧಿಗಾಗಿ ನಾನು ನನ್ನ ಧರ್ಮ ಪತ್ನಿಯೊಂದಿಗೆ ಹಗಲು ರಾತ್ರಿ ನಿಮ್ಮ ಸೇವೆ ಮಾಡುತ್ತೇನೆ ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು ನೂತನವಾಗಿ …

Read More »