Breaking News

Recent Posts

ಪಟ್ಟಣ ಪಂಚಾಯತ ಚುನಾವಣೆಯಲ್ಲಿ ದಂಪತಿಗ ಳು ಇಬ್ಬರೂ ಭರ್ಜರಿ ಗೆಲುವು ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ದೇವಿಪ್ರಸಾದ

ಕಮತಗಿ : ಹುನಗುಂದ ತಾಲೂಕಿನ ಕಮತಗಿ ನಗರದ ಪಟ್ಟಣ ಪಂಚಾಯತ ಚುನಾವಣೆ ಯಲ್ಲಿ ವಾರ್ಡ ನಂಬರ್ ೦೭ ರಿಂದ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಶ್ರೀ ದೇವಿಪ್ರಸಾದ ನಿಂಬಲಗುಂದಿ ಸ್ಪರ್ಧೆ ಮಾಡಿದರೆ ವಾರ್ಡ ನಂಬರ ೧೫  ರಲ್ಲಿ ಇವರ ಧರ್ಮಪತ್ನಿ ಶ್ರೀಮತಿ ನೇತ್ರಾವತಿ ದೆ ನಿಂಬಲಗುಂದಿ ಸ್ಪರ್ಧೆ ಮಾಡಿದ್ದರು,ಈ ದಿನದ ಫಲಿತಾಂಶದಲ್ಲಿ ಇಬ್ಬರೂ ಸಹ ಭರ್ಜರಿ ಗೆಲವು ಸಾಧಿಸಿದ್ದಾರೆ. ಕಮತಗಿ ಪಟ್ಟಣದಲ್ಲಿ ಇದೊಂದು ಹೊಸ ಮೈಲುಗಲ್ಲು & ಇತಿಹಾಸ ಎಂದರು …

Read More »

ನಾಡಿನ ಸಮಸ್ತ ಜನತೆಗೆ ಪ್ರತಿಷ್ಠಿತ ಶ್ರೀ ಶಾಖಾಂಬರಿ ನೇಕಾರ ಸಹಕಾರಿ ಸಂಘ ದಿಂದ ಹೊಸ ವರ್ಷದ ಹಾರ್ದಿ ಕ ಶುಭಾಶಯಗಳು,

ಶ್ರೀ ಮಲ್ಲಪ್ಪ ಗುರುಸಿದ್ದಪ್ಪ ನೆಮದಿ ಅಧ್ಯಕ್ಷರು: ಶ್ರೀ ಶಾಖಾಹಾರಿ ನೇಕಾರ ಸಹಕಾರ ಸಂಘ ಶೂಲೇಭಾವಿ ಹಾಗೂ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಶ್ರೀ ಬಿ,ಎನ್, ರಾಮದುರ್ಗ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಆನಂದ ರಾಮಪ್ಪ ಜನಿವಾರದ ಉಪಾಧ್ಯಕ್ಷರು ಶ್ರೀ ಶಾಖಾಂಬರಿ ನೇಕಾರ ಸಹಾಕರಿ ಸಂಘ ಶೂಲೇಭಾವಿ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಪ್ರತಿಷ್ಠಿತ ಶೂಲೇಭಾವಿಯ ಶ್ರೀ ಶಾಖಾಂಬರಿ ನೇಕಾರ …

Read More »

ಹೊಸ ವರ್ಷದ ಶುಭಾಶಯ ಕೋರಿದ ಶ್ರೀ ರಾಜು ಮುದ್ದೇ ಬಿಹಾಳ ಹಣ & ವ್ಯಾಪಾರ ಕ್ಕಿಂತ ಸ್ನೇಹ ದೊಡ್ಡದು!

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಶ್ರೀ ರಾಜೇಸಾಬ ಲಾಲಸಾಬ ಮುದ್ದೇಬಿಹಾಳ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಅಂಗಡಿಯ ಎಲ್ಲಾ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ನಗರದ ಶ್ರೀ ಬಾಲಾಜಿ ದೇವಸ್ಥಾನದ ಎದುರಿಗೆ VRL ಟ್ರವೇಲ್ಸ್ ಪಕ್ಕದಲ್ಲಿ ಇರುವ ಲಾಲಾಸಾಬ ಅವರ ಅಂಗಡಿ ಎಂದರೆ ಅದು ಸುಪ್ರಸಿದ್ದ ಸುಮಾರು ವರ್ಷಗಳಿಂದ ಸಣ್ಷ ಅಂಗಡಿ ಮೂಲಕವೇ ಜನ ಸಾಮಾನ್ಯರ ಬದುಕಿಗೆ ಉಧ್ಯಮ ಕಲ್ಪಿಸಿಕೊಟ್ಟ ಕೀರ್ತಿ ಹಿರೊಯರಾದ …

Read More »