Breaking News

Recent Posts

ಅಮೀನಗಡ ಕುರಿ ಸಂತೆ ಸ್ಥಳಾಂತರವೇ ನನ್ನ ಮೊದಲ ಆದ್ಯತೆ ಕಾಂಗ್ರೇಸ್ ಪಕ್ಷದ ದಲಿತ ಯುವ ನಾಯಕ ಶ್ರೀ ರಮೇಶ ಮುರಾಳ ಕರೆ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯತ ಚುನಾವಣಾ ಕಣದಲ್ಲಿ ಶ್ರೀ ರಮೇಶ ಈರಪ್ಪ ಮುರಾಳ ಕಾಂಗ್ರೆಸ್ ಪಕ್ಷದ ಯುವ ನಾಯಕ ನಾಗಿ, ಕಾರ್ಯಕರ್ತನಾಗಿ ಪಕ್ಷದಲ್ಲಿ ೨೫ ವರ್ಷಗಳಿಂದ ಪಕ್ಷಕ್ಕಾಗಿ ಸಮಾಜಕ್ಕಾಗಿ ,ಈ ಅಮೀನಗಡ ನಗರದ ಸಮಗ್ರ ಅಭಿವೃದ್ಧಿ ಗಾಗಿ, ನಾನು ದುಡಿದಿದ್ದೇನೆ ಈಗ ನಗರದ ಪಟ್ಟಣ ಪಂಚಾಯತ ಚುನಾವಣಾ ಅಭ್ಯರ್ಥಿ ಯಾಗಿ ಕಣದಲ್ಲಿ ವಾರ್ಡ ನಂಬರ್ ೦೮ ರಲ್ಲಿ ಪರಿಶಿಷ್ಟ ಜಾತಿಯ ಕಟಗೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಿಂತಿದ್ದೇನೆ. …

Read More »

ದಲಿತರು & ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗಾಗಿ ನಾನು ಪ್ರಾಮಾಣಿಕ ಸೇವೆ ಮಾಡುತ್ತೇ ನೆ,ಶ್ರೀ ವಿಜಯಕುಮಾರ ಎಸ್ ಕನ್ನೂರು

ಹುನಗುಂದ ತಾಲೂಕಿನ ಅಮೀನಗಡ ನಗರದ ವಾರ್ಡ ನಂ,೧೬ ರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯಾಗಿ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿದ್ದೇನೆ, ಎಲ್ಲಾ ಗೌರವಾನ್ವಿತ ಮತ ಬಾಂಧವರು ತಮ್ಮ ಅಮೂಲ್ಯವಾದ ಮತ ನೀಡಿ ಆರ್ಶಿವದಿಸಲು ವಿನಂತಿ ಸುತ್ತೇನೆ. ತಮ್ಮ ಸಹಕಾರ ಕರುಣೆ ಇರಲಿ ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕಣದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ವಿಜಯಕು ಮಾರ್ ಎಸ್ ಕನ್ನೂರು …

Read More »

ವಾರ್ಡ ನಂಬರ ೦೮ ರ ಸಮಗ್ರ ಅಭಿವೃದ್ಧಿಗೆ ನಾನು ಬದ್ದ ಯಮನಪ್ಪ ಕಲ್ಲಕುಟಗರ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಶ್ರೀ ಯಮನಪ್ಪ ಹನಮಂತಪ್ಪ ಕಲ್ಲಕುಟಗರ ಇವರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿ,ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ಸುಮಾರು ೦೨ ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕ ರ್ತನಾಗಿ,ಜನಸೇವೆ ಮಾಡುತ್ತಾ ಸಮಾಜಿಕ ರಂಗದಲ್ಲಿ ಗುರುತಿಸಿಕೊಂಡವರು,ಇಂತಹ ಸಾಮಾಜಿಕ ಕಳಕಳಿ ಇರುವ ಶ್ರೀ ಯಮನಪ್ಪ ಹ ಕಲ್ಲಕುಟಗರ ಅವರು ಇಂದು ವಾರ್ಡ ನಂಬರ್ ೦೮ ರಲ್ಲಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಕನದಲ್ಲಿದ್ದಾರೆ ,ಮತದಾರ ಪ್ರಭುಗಳು …

Read More »