Breaking News

Recent Posts

ಎಲ್ಲ ಮತ ಬಾಂದವರಿಗೆ ಹೊಸ ವರ್ಷದ ಶುಭಾಶಯ ಕೋರಿದ ಶ್ರೀಮತಿ ಶಿವವ್ವ ಬಂಡಿವಡ್ಡರ

ಶ್ರೀಮತಿ ಶಿವವ್ವ ಮುತ್ತಪ್ಪ ಬಂಡಿವಡ್ಡರ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿದ್ದು ವಾರ್ಡ ನಂಬರ 03 ರ ಸಮಸ್ತ ಬಿಜೆಪಿ ಪಕ್ಷದ ಕಾರ್ಯಕ ರ್ತರು, ನಗರದ ಸಮಗ್ರ ಅಭಿವೃದ್ಧಿಗಾಗಿ ನನ್ನನ್ನು ಆರಿಸಿ ತರಬೇಕೆಂದು ವಿನಂತಿಸಿದರು ದಲಿತ ಸಮುದಾಯದ ಹೆಣ್ಣು ಮಗಳು ಈ ಸಮಾಜದ ಸಮಗ್ರ ಅಭಿವೃದ್ಧಿಗೆ ಕಂಕಣಬ ದ್ದರಾಗಿ, ದುಡಿಯಲು ಪಣ ತೋಟ್ಟಿದ್ದಾರೆ. ಶ್ರೀ ಮುತ್ತಪ್ಪ ಬಂಡಿವಡ್ಡರ …

Read More »

ಅಮೀನಗಡ ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯಿಂದ ಡಾ: ಪ್ರಶಾಂತ ನಾಯಕ ಅವರಿಂದ ಮತದಾನ ಜಾಗೃತಿ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯತ ಚುನಾವಣೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು ನಿತ್ಯ ಮತದಾರರಿಗೆ ಹಲವು ಆಮಿಷಗಳನ್ನು ಒಡ್ಡಲಾಗುತ್ತಿದೆ,ಇದರ ಬೆನ್ನಲ್ಲಿ ನಗರದ ಶ್ರೀ ಶಾಂತಾದೇವಿ ಶಿಕ್ಣಣ ಸಂಸ್ಥೆಯ ಸಂಸ್ಥಾಪಕರು/ ಕಾರ್ಯದರ್ಶಿಗಳು ಆದ ಡಾ: ಪ್ರಶಾಂತ ನಾಯಕ ಅವರು ನಗರದ ಪ್ರತಿ ವಾರ್ಡನಲ್ಲಿ ಸಂಚಾರ ಮಾಡಿ ಸಾರ್ವಜನಿಕವಾಗಿ ಧ್ವನಿವರ್ಧಕ ಮೂಲಕ ಮತದಾನ ಜಾಗೃತಿ ಮಾಡಿದರು. ಈ ಸಮಾಜದ ಭದ್ರ ಬುನಾದಿಯನ್ನು ಒಬ್ಬ ಬಲಿಷ್ಠ ಸಾಮಾಜಿಕ,ಜನ ಚಿಂತನೆ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಚಂದ್ರಗೌಡ ಕಲ್ಲನಗೌಡರ

ಶ್ರೀ ಚಂದ್ರಗೌಡ ವಿ ಕಲ್ಲನಗೌಡರ. ಅಧ್ಯಕ್ಷರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸುಧಾರಣಾ ಸಮಿತಿ ರಾಮವಾ ಡಗಿ, ಇವರು ಕಳೆದ ಎರಡು ವರೀ ವರ್ಷಗಳಿಂದ ಈ ಶಾಲೆಯ SDMC ಅಧ್ಯಕ್ಷರಾಗಿ ಸೇವೆ ಮಾಡುತ್ತಿದ್ದಾರೆ. ಸದರಿ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ೬ ತಿಂಗಳಲ್ಲಿ ೨೫ ಲಕ್ಷ ರೂಪಾಯಿ ೩ ಕಟ್ಟಗಳನ್ನು ಶಾಸಕರಿಂದ ಅನುದಾನ ಪಡೆದು ಮುಂದಿನ ತಿಂಗಳಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭ ಮಾಡಲಿದ್ದಾರೆ, ಅಲ್ಲದೆ ಶಾಲಾ ಮೈದಾನ ಸಮತಲ ,ಮಕ್ಕಳಿಗೆ ಹೈಟೆಕ್ …

Read More »