Breaking News

Recent Posts

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ SDMC ಅಧ್ಯಕ್ಷ ಶೇಖರಪ್ಪ ಎನ್ ಜೀರಾಳ.

ಶ್ರೀ ಶೇಖರಪ್ಪ ನಾಗಪ್ಪ ಜೀರಾಳ ಅಧ್ಯಕ್ಷರು SDMC ಕಮಿಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಟಲದಿನ್ನಿ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸಮಸ್ತ ಕನ್ನಡ ಜನತೆಯಲ್ಲಿ ನಾವು ವಿನಂತಿಸುವುದೇನಂದರೆ ಪಾಲಕರು ನಮ್ಮ ಕನ್ನಡ ಉಳಿಸಿ ಕನ್ನಡ ಬೆಳೆಸಿ BB News ತಂಡದವರು ಈ ಅಭಿಯಾನ ಕೈಗೊಂಡಿದ್ದು ಬಹಳ ಖುಷಿಯಾಗಿದೆ ಎಲ್ಲಾ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಗ್ರಾಮ ಸದಸ್ಯ ಅಕ್ಷಯ್

ಶ್ರೀ ಅಕ್ಷಯ್ ಬಾಲಪ್ಪ ಪೂಜಾರ ಸದಸ್ಯರು ಗ್ರಾಮ ಪಂಚಾಯತಿ ಹಿರೇಕೊಡಗಲಿ ತಾಲೂಕು : ಇಲಕಲ್ಲ ಜಿಲ್ಲಾ : ಬಾಗಲಕೋಟೆ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮದ ಎಲ್ಲಾ ಹಿರಿಯರು ಸಹಕಾರ ನೀಡಬೇಕು ಹಾಗೂ ಎಲ್ಲರೂ ತಪ್ಪದೆ ಕರೋನಾ ಲಸಿಕೆಯನ್ನು ಹಾಕಿಸಿ ತಮ್ಮ ಹಾಗೂ ಮಕ್ಕಳ ಬಗ್ಗೆ ಕಾಳಜಿ ವಹಿಸಿರಿ

Read More »

ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಉದ್ಯಮಿ ರಮೇಶ ಬಂಡಿ ಇವರಿಂದ

ಶ್ರೀ ರಮೇಶ ಯಂಕಪ್ಪ ಬಂಡಿ ಉದ್ಯಮಿಗಳು ಇಲಕಲ್ಲ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಹಾಗೂ ಕರೋನಾ ದಿಂದ ಲಕ್ಷಾಂತರ ಜನರ ಬದುಕು ಕತ್ತಲಾಗಿದೆ, ಆ ಭಗ ವಂತ ಮಹಾಲಕ್ಷ್ಮಿ ಕೃಪಾ ಎಲ್ಲಾ ಬದುಕಿ ಕತ್ತಲೆ ಓಡಿಸಿ ಸದಾ ಸುಖ ಶಾಂತಿ ಸಮೃದ್ಧ ಐಶ್ವರ್ಯ ನೀಡಿ ಕಾಪಾಡಲಿಲೆಂದು ಶುಭ ಕೋರುತ್ತೇನೆ. ತಪ್ಪದೆ ಕಡ್ಡಾಯವಾಗಿ ಎಲ್ಲರೂ ಕರೋನಾ ಲಸಿಕೆ ಹಾಕಿಸಿ

Read More »