Breaking News

Recent Posts

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹುಸೇನಫೀರಾ ಖಾದ್ರಿ ಅಮೀನಗಡ

ಶ್ರೀ ಹುಸೇನಫೀರಾ ಖಾದ್ರಿ ಗಣಿ ಉದ್ಯಮಿದಾರರು, (ಟ್ರಾನ್ಸ್ ಪೋರ್ಟ) & ಮಾಜಿ ಅಧ್ಯಕ್ಷರು ತಾಲೂಕು ಪಂಚಾಯತಿ ಹುನಗುಂದ ಹಾಗೂ ಸಮಜ ಸೇವಕರು ಅಮೀನಗಡ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಹಬ್ಬದ ಸಡಗರದಲ್ಲಿ ಕರೋನಾ ಬಗ್ಗೆ ಜಾಗೃತಿ ಇರಲಿ ಯಾವತ್ತು ಸಾರ್ವಜನಿಕರು ಅಂತರ ಕಾಯ್ದುಕೊಂಡು ಮಾರುಕಟ್ಟೆಯಲ್ಲಿ ವ್ಯಾಪಾರ,ವಹಿವಾಟು, ಮಾಡಬೇಕು ,ಎಲ್ಲರೂ ತಪ್ಪದೆ ಕರೋನಾ ಲಸಿಕೆಯನ್ನು ಹಾಕಿಸಿಕೊಳ್ಳ ಬೇಕು, ಎಲ್ಲಾ ನಮ್ಮ ಕನ್ನಡ ನಾಡಿನ ಜನತೆಗೆ ದೀಪಾವಳಿ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಮಲ್ಲಿಕಾರ್ಜುನ ಬೂದಿಹಾಳ ,HP ಬಂಕ್ ಸಂಗಮಕ್ರಾಸ್

ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ ನಮ್ಮ ಸಿಬ್ಬಂದಿ ಉತ್ತಮ ಗುಣಮಟ್ಟ ಹಾಗೂ ಕ್ವಾಲಿಟಿ ಉಳ್ಳ ಶ್ರೀ ಲಕ್ಷ್ಮೀ ಪಿವೂಲ್ಸ್ HP ಬಂಕ್ ಸಂಗಮಕ್ರಾಸ್ ನಲ್ಲಿ ಸುಸಜ್ಜಿತ ಹಾಗೂ ನೈಸರ್ಗಿಕವಾಗಿ ಸುಂದರವಾದ ಲಕ್ಷ್ಮೀ ಪಿವೂಲ್ಸ್ HP ಬಂಕ್ ವತಿಯಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಶ್ರೀ ಮಲ್ಲಿಕಾರ್ಜುನ ಬೂದಿಹಾಳ ಮಾಲೀಕರು: ಶ್ರೀ ಲಕ್ಷ್ಮೀ ಪಿವೂಲ್ಸ್ HP ಬಂಕ್ ಕಾರ್ಯಾಲಯದ ಸಮಸ್ತ ಸಿಬ್ಬಂದಿ ವರ್ಗದವರಿಂದ ನಾಡಿನ ಜನತೆಗೆ ಹಾಗೂ ನಮ್ಮ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗ್ರಾಮ,ಪಂ,ಸದಸ್ಯ ಶ್ರೀ ಕೃಷ್ಣಾ ಕೆ,ಗೌಡರ,ಇವರಿಂದ

ಸನ್ಮಾನ್ಯ ಶ್ರೀ ಕೃಷ್ಣಾ ಕೆ ಗೌಡರ ಗ್ರಾಮ ಪಂಚಾಯತಿ ಸದಸ್ಯರು ಹೂವಿನಹಳ್ಳಿ ಸಾ: ರಾಮಥಾಳ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಸಮಸ್ತ ಜನರ ಬದುಕಿನ ಕತ್ತಲು ಕಳೆದು ಈ ದೀಪಗಳ ಹಬ್ಬ ಎಲ್ಲರ ಬಾಳಲ್ಲಿ ಹೊಸ ಭರವಸೆಯ ಬೆಳಕು ಮೂಡಲಿ ಎಂದು ಶುಭ ಕೋರುತ್ತೇನೆ. ನಮ್ಮ ಹೂವಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಿರಿಯರು, ಪಾಲಕರು,ತಪ್ಪದೆ ಕರೋನಾ ಲಸಿಕೆ ಹಾಕಿಸಿ ಶಾಲಾ ಕಾಲೇಜು …

Read More »