Breaking News

Recent Posts

ಶೂಲೇಭಾವಿ ಗ್ರಾಮದ ಚಿನ್ಮಯ ಚೇತನ ಪ್ರಕಾಶನದ ವಿಶ್ವಸ್ಥ ಮಂಡಳಿ ನೂತನ ಅಧ್ಯಕ್ಷರಾಗಿ ಪಾಂಡುರಂಗ ಮಾಶ್ಯಾಳ ಆಯ್ಕೆ

ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ೨೦೦೨ ರಲ್ಲಿ ಸ್ಥಾಪನೆಗೊಂಡ ಈ ” ಚಿನ್ಮಯ ಚೇತನ ಪ್ರಕಾಶನದ ವಿಶ್ವಸ್ಥ ಮಂಡಳಿ, ನೂತನ ಅಧ್ಯಕ್ಷರಾಗಿ ನಿವೃತ್ತ ಹಿರಿಯ ಆರೋಗ್ಯ ಮೇಲ್ವಿಚಾರಕರು ( ಕುಷ್ಟರೋಗಿ ವಿಭಾಗ) ಇವರನ್ನು ಈ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಶ್ರೀ ಲುಮ್ಮಣ್ಣ ನಿಂಗಪ್ಪ ಕಣಗಿ ಇವರನ್ನು ಈ ಮಂಡಳಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷ ಪಾಂಡುರಂಗ ಅವರು ತಿಳಿಸಿದರು. ಶ್ರೀ ಅಶೋಕ ಹನಮಂತಪ್ಪ …

Read More »

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಪ್ರಭು ಸರಗಣಾಚಾರಿ,

ಶ್ರೀ ಪ್ರಭು ಡಿ ಸರಗಣಾಚಾರಿ ಅಧ್ಯಕ್ಷರು ಜಂಗಮಸಮಾಜ ಕೂಡಲಸಂಗಮ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಪ್ರತಿಯೊಬ್ಬರ ಬಾಳಲ್ಲಿ ಈ ದೀಪಗಳ ಹಬ್ಬ ಹೊಸ ಭರವಸೆಯ ಬೆಳಕು ಚಲ್ಲಲಿ ಎಂದು ಹಾರೈಸುವೆ ಕೂಡಲಸಂಗಮನಾಥ ಸರ್ವರಿಗೂ ಒಳ್ಳೆಯದನ್ನು ಮಾಡಲಿ ಈ ದೀಪಾವಳಿ ಎಲ್ಲರ ಕತ್ತಲೆ ಹೊಡಿಸಿ ಬೆಳಕು ಚಲ್ಲಲಿ ಮಹಾಲಕ್ಷ್ಮಿ ಅನುಗ್ರಹ ಎಲ್ಲರ ಮೇಲೆ ಇರಲಿ

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,

ಕೂಡಲಸಂಗಮ: ಸುಕ್ಷೇತ್ರ ಕೂಡಲಸಂಗಮ ಕ್ರಾಸ್ ನಲ್ಲಿರುವ ಶ್ರೀ ಸಂಮ್ ಸ್ವೀಟ್ ಮಾಟ್೯ ವತಿಯಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಮಾಲೀಕರು; ಶ್ರೀ ಗೋಪಾಲ ಪ್ರಜಾಪತಿ ಉತ್ತಮ ಬೇಕರಿ ಆಹಾರಕ್ಕಾಗಿ ಸಂಪರ್ಕಿಸಿ ಪೊನ್ ನಂಬರ್: 911364086

Read More »