Breaking News

Recent Posts

ಸೇವಾ ಮತ್ತು ಸಮರ್ಪನಾ ಅಭಿಯಾನದಡಿ ೨೦ ದಿನ ಸ್ವಚ್ಚತಾ ಕಾರ್ಯ ಕೈಗೊಂಡ ಶೂಲೇಭಾವಿ ಭಾಜಪ ಕಾರ್ಯಕರ್ತರು,

ಅಮೀನಗಡ : ಇಂದು ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಯಾದ ಮಾನ್ಯ ನರೇಂದ್ರ ಮೋದಿ ಅವರ ೭೧ ನೇ ಹುಟ್ಟು ಹಬ್ಬದ ಸಂಭ್ರಮವನ್ನು ಗ್ರಾಮದ ಪುರಾತನ ಐತಿಹಾಸಿಕ ಶಿವ ದೇವಾಲಯದಲ್ಲಿ  ಹುನಗುಂದ ತಾಲೂಕಿನ OBC ಘಟಕದ ಅಧ್ಯಕ್ಷರಾದ ನಾಗೇಶ ಗಂಜಿಹಾಳ ಅವರ ನೇತೃತ್ವದಲ್ಲಿ ಇಂದು ಶಿವಾಲಯದಲ್ಲಿ ಮಹಾ ರದ್ರಾಭಿಶೇಖ ಪೂಜಾ ಕಾರ್ಯಕ್ರಮ ನಡೆಯಿತು ,ಪಕ್ಷದ ಮುಖಂಡು ಹಾಗೂ ಕಾರ್ಯಕರ್ತರು ದೇವಾಲಯದ ಸುತ್ತ ಕಸ ಕಿತ್ತು ಪುರಾತನ ಕಲ್ಯಾಣಿ ( ಪುಷ್ಕರಣಿ) …

Read More »

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು, ಗ್ರಾಮ ಪಂಚಾಯತಿ ಗುಡೂರುsc

ಇಲಕಲ್ಲ : ಗುಡೂರು ಎಸ್,ಸಿ, ಗ್ರಾಮ ಪಂಚಾಯತಿ ಸಮಸ್ತ ಆಡಳಿತ ಮಂಡಳಿ ಪರವಾಗಿ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು, ಯಾವತ್ತು ಸಾರ್ವಜನಿಕರು ಕರೋನಾ ಮಹಾ ಮಾರಿ ಈಗ ಮತ್ತೆ ಮೂರನೆ ಅಲೆ ಪ್ರಾರಂಭವಾಗಿದ್ದು ಆದಷ್ಟು ಜನತೆ ಸಾರ್ವಜನಿಕ ಗಣೇಶನ ಉತ್ಸವವನ್ನು ಕಡಿಮೆ ಮಾಡಿ ಮನೆಯಲ್ಲಿ ಸರಳವಾಗಿ ಆಚರಣೆ ಮಾಡಬೇಕು ಸಾರ್ವಜನಿಕ ಅಂತರ ಹಾಗೂ ಮಾಸ್ಕ್ ಧರಿಸಿ ತಮ್ಮ ಸುರಕ್ಷಿತೆ ಬಗ್ಗೆ ಎಲ್ಲರೂ ಗಮನ ಹರಿಸಬೇಕು,ಸಾರ್ವಜನಿಕರು ಒಂದೆ …

Read More »

ಕೊರಮ ಸಮಾಜದ ಹಿರಿಯ ಅಜ್ಜಿ ಶ್ರೀಮತಿ ಅಕ್ಕಮ್ಮ ಬಸಪ್ಪ ಭಜಂತ್ರಿ ವಿಧಿವಶ – ಇವರಿಗೆ ಜಿಲ್ಲಾ ಅಧ್ಯಕ್ಷ ನಾಗರೇಶ ಅವರಿಂದ ಸಂತಾಪ

ಅಮೀನಗಡ :  ಇಲಕಲ್ಲ ತಾಲೂಕಿನ ಗುಡೂರು ಎಸ್,ಸಿ,ಗ್ರಾಮದ ಶ್ರೀ ಬಸಪ್ಪ ಹನಮಪ್ಪ ಭಜಂತ್ರಿ ಇವರ ಧರ್ಮಪತ್ನಿ ಶ್ರೀಮತಿ ಅಕ್ಕಮ್ಮ ಬಸಪ್ಪ ಭಜಂತ್ರಿ ಇವರು ಅನಾರೋಗ್ಯದಿಂದ ನಿನ್ನೆ ದಿನಾಂಕ ೦೬/೦೯/೨೦೨೧ರ ಸಾಯಂಕಾಲ ೭:೩೦ ಗಂಟೆಗೆ ಧೈವಾಧಿನರಾದರು ,ಇಂದು ೦೭/೦೯/೨೦೨೧ ರ ಮಂಗಳವಾರ ಸ್ವ-ಗ್ರಾಮ ಗುಡೂರು ನಲ್ಲಿ ಅಂತ್ಯಕ್ರೀಯೆ ನೇರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ, ಅವರಿಗೆ ೬೨ ವರ್ಷ ವಯಸ್ಸು ,ಇಂದು ಸ್ವ – ಗ್ರಾಮದಲ್ಲಿ ಮಧ್ಯಾಹ್ನ ೨ಗಂಟೆಗೆ ಅಂತ್ಯಸ್ಕಾರ ಆಗಲಿದೆ ಎಂದು …

Read More »