Breaking News

Recent Posts

ಶೂಲೇಶ್ವರ ಶಿವ ದೇವಾಲಯಕ್ಕೆ ಕಿಲ್ಲಾ ಓಣಿ ಮಹಿಳೆಯರಿಂದ ಅಡುಗೆ ಬಾಂಡೆ ಸಾಮಗ್ರಿ ಕೊಡುಗೆ

ಶೂಲೇಭಾವಿ : ಪುರಾತನ ೭ ನೇ ಶತಮಾನದ ಶಿವ ದೇವಾಲಯಕ್ಕೆ ಗ್ರಾಮದ ಕಿಲ್ಲಾ ಓಣಿಯ ಹಲವು ಮಹಿಳೆಯರು ಸೇರಿಕೊಂಡು ಶಿವಾಯಲಕ್ಕೆ ೧೦Kg ಬೊಗಾಣಿ,೨kg ಹಾಗೂ ೩kg ಬೊಗಾಣಿ,ಒಂದು ಬಾಕೆಟ್,ಒಂದು ಕೈಪಾಳೆ ,ಒಟ್ಟು ೫,೦೦೦,ಸಾವಿರ ರೂಪಾಯಿ ವೆಚ್ಚದಲ್ಲಿ ಎಲ್ಲಾ ಭಕ್ತರು ಹಣ ಹೊಂದಿಸಿ ಈ ಕೊಡುಗೆ ನೀಡಿದ್ದಾರೆ,ಪ್ರತಿ ವಾರ ಶಿವಾಲಯದಲ್ಲಿ ರದ್ರಾಭಿಶೇಖದ ಪೂಜೆ ಮಾಡಿದ ನಂದರ ೩ – ರಿಂದ ೫ kg ಉಪ್ಪಿಟ್ಟು ಹಾಗೂ ೨ ,kg ಸೀರಾ ಉಪಹಾಯ …

Read More »

ಟ್ರಾಫೀಕ್ ಪೊಲೀಸ್ & ಪೊಲೀಸ್ ಸಿಬ್ಬಂದಿಯಿಂದ ಚಾಲಕರಿಗೆ ಕಿರಿ ಕಿರಿ ಖಂಡಿಸಿ ಎಸ್,ಪಿ ಅವರಿಗೆ ಮನವಿ

ಮಾನ್ಯ ಎಸ್ಪಿ ಸಾಹೇಬರು ಬಾಗಲಕೋಟೆ ಬಾಗಲಕೇಟೆ : ಇಂದು ಜಿಲ್ಲೆಯಲ್ಲಿ ವಾಹನ ಸವಾರರಿಗೆ ಪೋಲಿಸ್ ಇಲಾಖೆಯಿಂದ ತುಂಬಾ ತೊಂದರೆಯಾಗುತ್ತಿದೆ ಪ್ರತಿ ಒಂದು ಸಿಗ್ನಲ್ ಗೂ ಗಾಡಿಯನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾರೆ ಇದರಿಂದ ವಾಹನ ಸವಾರರಿಗೆ ಗ್ರಾಹಕರನ್ನು ಸರಿಯಾದ ಸಮಯಕ್ಕೆ ತಲುಪಲು ಆಗುತ್ತಿಲ್ಲ ಆದ್ದರಿಂದ ಮೇನ್ ರೋಡ್ ಸರ್ಕಲ್ ಬಳಿ ಮಾತ್ರ ತಪಾಸಣೆ ಮಾಡಬೇಕು, ಎಂದು ಜಿಲ್ಲಾ ಅಧ್ಯಕ್ಷ ಬಂದಗಿಸಾಬ ಕೋಳ್ಳಿ ಜಿಲ್ಲಾ ಪೊಲೀಸ್ ವರಿಷಗಠಾಧಿಕಾರಿ ಜಗಲಸಾರ ಅವರಿಗೆ ಮನವಿ ಕೊಟ್ಟು …

Read More »

ಗೃಹರಕ್ಷಕದಳ ಸಿಬ್ಬಂದಿಗಳ ಬದುಕನ್ನು ಸರಕಾರ ಕಣ್ತೆಗೆದು ನೋಡಲಿ,ಘಟಕಾಧಿಕಾರಿ ಎಮ್,ಎಚ್,ಪಾರೋಕೆ ಮನವಿ

ಬದಾಮಿ : ಸಾರ್ವಜನಿಕ ರಂಗದಲ್ಲಿ ದಿನದ 24 ಗಂಟೆ ಸೇವೆ ಸಲ್ಲಿಸುವವರು ಪೊಲೀಸ್ ಇಲಾಖೆ ಆದರೆ ಮತ್ತೆ ನಮಗೆ ಕಣ್ಣಿಗೆ ಕಾಣುವುದು ಅದು ಗೃಹರಕ್ಷಕದಳ ಮಾತ್ರ ದಿನಗೂಲಿ ನೌಕರರಾಗಿ ದಿನದ ಎಲ್ಲಾ ಸಮಯದಲ್ಲಿ ಪೋಲಿಸರು ಮಾಡುವ ಶೇಕಡಾ 80ರಷ್ಟು ಕೆಲಸವನ್ನು ಗೃಹರಕ್ಷಕದಳ ಸಿಬ್ಬಂದಿ ಮಾಡುತ್ತಾರೆ. ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಇವರ ಪಾತ್ರ ಬಹಳ ಮುಖ್ಯವಾಗಿದೆ, ಆದರೆ ಇಲ್ಲಿ ಬದಾಮಿ ತಾಲೂಕಿನ ಚೊಳಚಗುಡ್ಡದ ಗೃಹರಕ್ಷಕದಳ ಗ್ರಾಮ ಘಟಕ ಘಟಕಾಧಿಕಾರಿಯಾಗಿ ಶ್ರೀ …

Read More »