Breaking News

Recent Posts

ಜಿಲ್ಲಾ ಉಪಾಧ್ಯಕ್ಷರಾಗಿ ಶೂಲೇಭಾವಿ ಗ್ರಾಮದ ಶ್ರೀ ನಾರಾಯಣಪ್ಪ ಮಿಣಜಗಿ ಆಯ್ಕೆ

ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ನಾರಾಯಣಪ್ಪ ಮುಚಖಂಡೆಪ್ಪ ಮಿಣಜಗಿ ಇವರನ್ನು ಸನ್ಮಾನ್ಯ ಶ್ರೀ ಎಂ,ಡಿ, ಲಕ್ಷ್ಮೀನಾರಾಯಣ ರವರು ಅಧ್ಯಕ್ಷರು ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟ ಬೆಂಗಳೂರು ಇವರ ಆದೇಶದಂತೆ ಬಾಗಲಕೋಟೆಯ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷರಾಗಿ ಶ್ರೀ ನಾರಾಯಣಪ್ಪ ಮು,ಮಿಣಜಗಿ ಇವರನ್ನು ನೇಮಿಸಲಾಗಿ,ಎಂದು ಆದೇಶ ನೀಡಿದರು,ಸದರಿ ಅವರಿಗೆ KHDC ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಶ್ರೀ ಆರ್,ಪಿ,ಕಲಬುರ್ಗಿ …

Read More »

ಇಂದಿನ ಸೋಮಾರಿ ಯುವಕರಿಗೆ ಮಾದರಿಯಾದ ಗೃಹರಕ್ಷಕದಳ ಘಟಕ ಅಧಿಕಾರಿ ಸಲೀಂ ಹೊಸಮನಿ

ಇಲಕಲ್ಲ : ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಎಲ್ಐಸಿ ಏಜೆಂಟರಾದ ಶ್ರೀ ಸಲೀಂ ಹೊಸಮನಿ ನಗದ ಸಾರ್ವಜನಿಕ ರಂಗದಲ್ಲಿ ಉತ್ತಮ ಸಮಾಜ ಸೇವಕರಾಗಿ ಗುರುತಿಸಿಕೊಂಡ ಯುವನಾಯಕ, ತಾಲೂಕಿನ ಗೃಹರಕ್ಷಕ ದಳದ ಘಟಕಾ ಅಧಿಕಾರಿಯಾಗಿ ಉತ್ತಮ ಸೇವೆ ಮಾಡುತ್ತಾ ಇದರೊಂದಿಗೆ ಎಲ್ಐಸಿ ಕಂಪನಿಯಲ್ಲಿ ಎಲ್ಐಸಿ ಚೇರ್ಮನ್ ಕ್ಲಬ್ ಅಸೋಶಿಯೇಶನ್ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ, ಇದರ ಮಹತ್ವ ಪ್ರತಿಶತ ನೂರಕ್ಕೆ ನೂರರಷ್ಟು ಟಾರ್ಗೆಟ್ ಮಾಡಿದಾಗ ಈ ಅಸೋಸಿಯೇಷನ್ ನಲ್ಲಿ ಸದಸ್ಯತ್ವ ಸ್ಥಾನ ಸಿಗುತ್ತದೆ, ಬಾಲ್ಯದಿಂದ …

Read More »

ಶ್ರಾವಣ ಮಾಸದ ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಶ್ರೀ ದೇಸಾಯಿ ಗುರಪ್ಪ ಯರಕಲ್ಲ ಸುಫರ್ ವೈಜರ್ ಸುಕ್ಷೇತ್ರ ಶ್ರೀ ಕೂಡಲಸಂಗಮ ದೇವಸ್ಥಾನ ಸ್ವಚ್ಚತಾ ವಿಭಾಗ, ಇವರಿಂದ ಸಮಸ್ತ ಜನತೆಗೆ ಹಾಗೂ ಪ್ರವಾಸಿಗರಿಗೆ ಈ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು, ಹಾಗೂ ಈ ಶ್ರಾವಣಮಾಸದಲ್ಲಿ ಈ ಕ್ಷೇತ್ರಕ್ಕೆ ಬೇಟಿ ನೀಡುವ ಎಲ್ಲಾ ಭಕ್ತರು ಹಾಗೂ ಪ್ರವಾಸಿಗರಿಗೆ ಹಾರ್ದಿಕ ಸ್ವಾಗತ ಈ ಕ್ಷೇತ್ರದಲ್ಲಿ ಎಲ್ಲಾ ಭಕ್ತರು ಮತ್ತು ಪ್ರವಾಸಿಗರು ಈ ಕ್ಷೇತ್ರದಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು,ಎಲ್ಲೆಂದರಲ್ಲಿ ತಾವು ತಂದ ಆಹಾರ ಪ್ಲಾಸ್ಟಿಕ್ ಹಾಳೆ …

Read More »