Breaking News

Recent Posts

ನವರಂಗ ಹೇರ್ ಕಟಿಂಗ್ ಸಲೂನ್ ಅವರಿಂದ ಪ್ರತಿವರ್ಷ ಸ್ವಾತಂತ್ರ್ಯೋತ್ಸದಂದು ,ಸಾರ್ವಜನಿಕರಿಗೆ ಉಚಿತ ಕಟಿಂಗ್ ಸೇವೆ

ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಎರ್ ಸಲೂನ್ ಮಾಲೀಕ ಶ್ರೀ ಮುತ್ತಪ್ಪ ಹಡಪದ ಇಂದು ೭೫ ನೇ ಸ್ವಾತಂತ್ರ್ಯೋತ್ಸವ ಸವಿ ನೆನಪಿಗಾಗಿ ಸಾರ್ವಜನಿಕರಿಗೆ ಉಚಿತವಾಗಿ ಕಟಿಂಗ್ ಮಾಡಿ ದೇಶ ಸೇವೆ ಮಾಡುತ್ತಿದ್ದಾರೆ,ಸೈನಿಕರು ದೇಶವನ್ನು ಕಾಯ್ದು ರಕ್ಷಣೆ ಮಾಡಿದರೆ,ನಾನು ಬಡವ ಈ ಸಮಾಜದ ಜನರ ಸೇವೆ ಸೇವೆಯನ್ನು ಈ ರೀತಿಯಾಗಿ ಮಾಡುತ್ತಿದ್ದೇನೆ. ಇದರ ಮಧ್ಯ ಬೇಡ ಅಂದ್ರು ಕೆಲವು ಜನ ಹಣ ಕೋಡುತ್ತಾರೆ,ಆ ಹಣವನ್ನು ಗ್ರಾಮದ ದೇವಸ್ಥಾನಕ್ಕೆ ದೇಣಿಗೆ …

Read More »

ನಾಡಿನ ಸಮಸ್ತ ಜನತೆಗೆ ೭೫ ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು

ಸನ್ಮಾನ್ಯ ಶ್ರೀ ರಾಜು ಎಂ ಬೋರಾ . ಬೃಹತ್ ಗಣಿ ಉಧ್ಯಮಿದಾರರು,ಸಂಸ್ಥಾಪಕ /ಅಧ್ಯಕ್ಷರು ಜಯವಿಜಯ ಸೇವಾ ಸಂಸ್ಥೆ ಇಲಕಲ್ಲ ಹಾಗೂ ಸಮಾಜ ಸೇವಕರು ಇವರಿಂದ ನಾಡಿನ ಸಮಸ್ತ ಜನತೆಗೆ ೭೫ ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. ಒಂದೇ ಮಾತರಂ : ಇಂದಿನ ಯುವ ಶಕ್ತಿ ದೇಶದ ದೊಡ್ಡ ಸಂಪತ್ತು ,ಭಾರತೀಯರಾದ ನಾವುಗಳು ಈ ದೇಶದ ಸಮಗ್ರ ಅಭಿವೃದ್ಧಿ ಹಾಗೂ ದೇಶ ರಕ್ಷಣೆ ಹಾಗೂ ನಾಡ ರಕ್ಷಣೆ ಮತ್ತು ಈ ಸಮಾಜ …

Read More »

ಶ್ರೀ ಸೋಮನಗೌಡ ರಾಮನಗೌಡ ಗೌಡರ ನೂತನ SDMC ಅಧ್ಯಕ್ಷರಾಗಿ ಆಯ್ಕೆ,

ಅಮೀನಗಡ : ಇಲಕಲ್ಲ ತಾಲೂಕಿನ ಅಮೀನಗಡ ಹೋಬಳಿ ಕ್ಯಾದಿಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಅಧ್ಯಕ್ಷರಾಗಿ ಗ್ರಾಮದ ಶ್ರೀ ಸೋಮನಗೌಡ ರಾಮಬಗೌಡ ಗೌಡರ ಇವರು ಶಾಲೆಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಆಯ್ಕೆ ಮಾಡಿದ SRNE ಫೌಂಡೇಶನ್ ಎಲ್ಲಾ ಕಾರ್ಯಕರ್ತರಿಗೆ ಹಾಗೂ ಹಿರಿಯರಾದ ಶ್ರೀ ನೀಲಪ್ಪ ಕುರಟ್ಟಿ, ಶ್ರೀ ರಾಮನಗೌಡ ಸೊ,ಗೌಡರ,ಶ್ರೀ ಹನಮಂತ ಶಿವಪ್ಪ ಕುರಟ್ಟಿ,ಶ್ರೀ ಶೇಖರಗೌಡ, ಸಂ,ಗೌಡರ, ಹಾಗೂ ಗ್ರಾಮದ ಎಲ್ಲಾ ಹಿರಿಯರು ನನ್ನನ್ನು ಅತ್ಯಂತ ಗೌರವದಿಂದ …

Read More »