Breaking News

Recent Posts

ನಾಡಿನ ಸಮಸ್ತ ಜನತೆಗೆ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು

ಶ್ರೀಮತಿ ಆಶಾ ಚಿಂತಾಕಲ್ ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಹಂಸನೂರು ತಾಲ್ಲೂಕು : ಗುಳೇದಗುಡ್ಡ, ಜಿಲ್ಲಾ ಬಾಗಲಕೋಟೆ ಪೊನ್ ನಂಬರ್: 7259240271 ನಾನು ನಾಡಿನ ಸಮಸ್ತ ಜನತೆಗೆ ಈ ೨೦೨೧ನೇ ಸಾಲಿನ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ ಹೆಣ್ಣುಮಕ್ಕಳ ಈ ಹಬ್ಬ ಬಹಳ ಸಡಗರದಿಂದ ನಾವು ಹಬ್ಬವನ್ನು ಅತೀ ಸಂಭ್ರಮದಿಂದ ಉತ್ತರ ಕರ್ನಾಟಕದಲ್ಲಿ ಅದಿ ಬಹಳ ವಿಶೇಷ ಹಬ್ಬ ಹಳ್ಳಿ ಸೊಗಡಲ್ಲಿ ಇದರ ಆಚರಣೆ ಹಬಳ ಮಹತ್ವ ಪಡೆಯಲಿದೆ ,ಆದ್ದರಿಂದ …

Read More »

ನಾಡಿನ ಸಮಸ್ತ ಜನತೆಗೆ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು

ಶ್ರೀ ಪೂರ್ಣಾನಂದ ಸುಳ್ಳದ ಮ್ಯಾನೇಜರ್ : ಭಾರತ್ ಪೆಟ್ರೋಲಿಯಂ ಬಂಕ್ ಶೂಲೇಭಾವಿ ತಾಲ್ಲೂಕು: ಹುನಗುಂದ ಜಿಲ್ಲಾ ಬಾಗಲಕೋಟೆ ಮಾನ್ಯರೆ : ಶೂಲೇಭಾವಿ ಗ್ರಾಮದ ಭಾರತ್ ಪೆಟ್ರೋಲಿಯಂ ಬಂಕ್ ಎಲ್ಲಾ ಸಿಬ್ಬಂದಿ ಪರವಾಗಿ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ನಮ್ಮ ಸಹೋದರಿಯರಿಗೆ ಹೆಣ್ಣುಮಕ್ಕಳ ಈ ವಿಷೇಶ ಹಬ್ಬ ಇದು ನಾಗಪಂಚಮಿ ಹಬ್ಬಕ್ಕೆ ಎಲ್ಲಾ ಎಲ್ಲಾ ತಾಯಂದಿರು ಸರಳವಾಗಿ ಹಬ್ಬ ಆಚರಿಸಿ ಕರೋನಾ ೩ ನೇ ಅಲೆ ಬಗ್ಗೆ ಗಮನ ಇರಲಿ …

Read More »

ಸನ್ಮಾನ್ಯ ಶ್ರೀ ಬಿ ಶ್ರಿರಾಮುಲು ಅವರಿಗೆ ಹುಟ್ಟು ಹಬ್ಬದ ಹಾದಿಕ ಶುಭಾಶಯಗಳು,

ಬಡವರ ಬಂಧು ಹಾಗೂ ಯುವಕರ ಯುವ ನಾಯಕರು ಸದೃಯಿಗಳು ಹಾಗೂ ಕರ್ನಾಟಕ ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವರಾದ ಸನ್ಮನ್ಯಾ ಶ್ರೀ ಬಿ ಶ್ರೀರಾಮುಲು ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು, ಶುಭಾಶಯ ಕೋರುವವರು, ಸನ್ಮಾನ್ಯ ಶ್ರೀ ಸಂಗಣ್ಣ ಎಚ್,ಗೌಡರ ಬಿಜೆಪಿ ಪಕ್ಷದ ಯುವ ನಾಯಕರು,ಹಾಗೂ ಸಮಾಜ ಸೇವಕರು,ಹಾಗೂ ಉದ್ದೆಮಿದಾರು, ಸಾ: ಹುಲ್ಲಳ್ಳಿ .

Read More »