Агнозия данного верховодила может бросить для блокировке всех несвободных аккаунтов. Прилагаются теперешние способу зашифровки для …
Read More »ಪತ್ರಕರ್ತನ ಮನವಿಗೆ ಸ್ಪಂದಿಸಿದ ಯಡಿಯೂರಪ್ಪ ,ತಕ್ಷಣ ಆದೇಶ ಹಿಂಪಡೆದು Tv ಮಾಧ್ಯಮ ಸುದ್ದಿ ಮಾಡಲು ಹಿಂದಿನ ದ್ವಾರ ಮುಕ್ತ
ಬೆಂಗಳೂರು : ಕಳೆದ ಒಂದು ವಾರದಿಂದ ವಿಧಾನಸೌದದ VIP ಹಿಂದಿನ ಮಹಾ ದ್ವಾರದಲ್ಲಿ ಒಡಾಡಲು ಸಚಿವರು ಹಾಗೂ ಶಾಸಕರಿಗೆ ತಡೆದು ಸುದ್ದಿ ಮಾಡುವಾಗ ರಸ್ತೆಯಲ್ಲಿ ಅಡ್ಡ ಓಡಾಡಲು ತೊಂದರೆ ಆಗುವುದಾಗಿ ಅಲ್ಲಿ ಸುದ್ದಿ ಮಾಡಲು ಎಲ್ಲಾ Tv ಮಾಧ್ಯಮದವರಿಗೆ ನಿಷೇಧವನ್ನು ಹೇರಲಾಗಿತ್ತು , ಇಂದು ಹಿರಿಯ ಪತ್ರಕರ್ತ ಭದ್ರುದ್ದಿನ್ ಮಾಣಿ ಅವರು ನೇರವಾಗಿ ಸಿ,ಎಮ್ ಯಡಿಯೂರಪ್ಪ ಅವರನ್ನು ಕಳೆದ ೨೦ ವರ್ಷಗಳಿಂದ ತೊಂದರೆ ಆಗಿಲ್ಲ ಇವಾಗ ಹೇಗೆ ತೊಂದರೆ ಆಯಿತು …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News


