Breaking News

Recent Posts

ಇಂದು ಐಹೊಳೆ ಗ್ರಾಮ ಪಂಚಾಯತಿಯಲ್ಲಿ ಡಾ: ಬಿ,ಆರ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಿಸಲಾಯಿತು

ಅಮೀನಗಡ : ಹುನಗುಂದ ತಾಲೂಕಿನ ಐಹೊಳೆ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಶಿಲ್ಪಿ ಡಾ: ಬಿ,ಆರ್ ಅಂಬೇಡ್ಕರ್ ಅವರು ಸ್ವಾಭಿಮಾನ ಹಾಗೂ ಸಮಾನತೆಗಾಗಿ ಹೋರಾಡಿದ ಮಹಾನ್ ದಲಿತ ನಾಯಕ ಡಾ: ಬಿ,ಆರ್ ಅಂಬೇಡ್ಕರ್ ಅವರ ಪರನಿರ್ವಾಣ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶರಣಪ್ಪ ಮಾಲಗಿತ್ತಿ ,ಹಾಗೂ ನೀಲಪ್ಪ ಚಿಮ್ಮಲಗಿ ಆಡಳಿತ ಅಧಿಕಾರಿ ಎಮ್ ಎಸ್ ಗೋಡಿ ಹಾಗೂ ಸಿಬ್ಬಂದಿ ವರ್ಗು ಉಪಸ್ಥಿತಿ ಇದ್ದರು

Read More »

ಕರ್ನಾಟಕದ ಎರಡನೇ ತಿರುಪತಿ ದರ್ಶನಕ್ಕೆ ಬೆಸತ್ತ ಜನತೆ, ಬೆಳಗ್ಗೆ ಬ್ರಾಹ್ಮಿ ಮೊರ್ತದಲ್ಲಿ ಪೂಜೆ ಮಾಡಲು ಮನವಿ

ಹನಮಸಾಗರ :ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಹೊರ ವಲಯದ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ತಿರುಪತಿ ವೆಂಕಟರಮಣ ಸ್ವಾಮಿ ಕರ್ನಾಟಕದ ಎರಡನೇ ತಿರುಪತಿ ದೇವಸ್ಥಾನ ಎಂದು ಪ್ರಸಿದ್ದಿ ಪಡೆದಿದೆ ಇಲ್ಲಿನ ಆಡಳಿತ ಮಂಡಳಿ ಈ ದೇವಸ್ಥಾನದ ಜೀರ್ನೋದ್ದಾರ ಮಾಡಿದ್ದು ಶ್ಲಾಘನೀಯ ,ಆದರೆ ಈ ಕಾರ್ತಿಕ ಮಾಸದಲ್ಲಿ ಪೂಜೆ ಬ್ರಾಹ್ಮೀ ಸಮಯದಲ್ಲಿ ನಡೆಯಬೇಕೆಂದು ಹುನಗುಂದ ನಗರದ ಉಧ್ಯಮಿ ಶ್ರೀ ಮಹಾಂತೇಶ ,ಚಿತ್ತರಗಿ, ಹಾಗೂ ಶ್ರೀಮತಿ ವಿಜಯಲಕ್ಷ್ಮಿ ದಂಪತಿಗಳು ಆಗ್ರಹಿಸಿದ್ದಾರೆ. …

Read More »

ನಿಮ್ಮೆಲ್ಲರ ಸಹಕಾರದಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಸವದತ್ತಿ ಶಾಸಕ, ವಿಶ್ವಾಸ ವಸಂತ ವೈಧ್ಯ

ಸವದತ್ತಿ : ನನ್ನ ಈ ರಾಜಕೀಯ ರಂಗದಲ್ಲಿ ಈ ಸ್ಥಾನಕ್ಕೆ ,ಈ ಪದವಿಗೆ ನಿಮ್ಮ ಸಹಕಾರ ಮತ್ತು ನೀವೆ ಕಾರಣ ನಿಮ್ಮ ಸಂಪೂರ್ಣ ಸಹಕಾರದಿಂದ ನಾನು ಈಗ ಈ ಪದವಿಯಲ್ಲಿ ಇದ್ದೇನೆ. ನಾನು ಯಾವಾಗಲೂ ನಿ ಮ್ಮೊಂದಿಗೆ ಸದಾ ಇದ್ದೇನೆ. ನಿಮ್ಮ ಬೇಡಿಕೆಗಳ ಬಗ್ಗೆ ಮಾನ್ಯ ಮುಖ್ಯ ಮಂತ್ರಿಗಳೊಂದಿಗೆ ಈ ಚಳಿಗಾಲ ಅಧಿವೇಶನದಲ್ಲಿ ನಾನು ಖುದ್ದಾಗಿ ಮಾತನಾಡುತ್ತೇನೆ, ಎಂದು ಸವದತ್ತಿ ಮತಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ವಿಶ್ವಾಸ ವಸಂತ ವೈಧ್ಯ …

Read More »