Breaking News

Recent Posts

ಶಿಕ್ಷಣ ಇಲಾಖೆಯಿಂದ ‘SSLC ಪರೀಕ್ಷೆಗೆ ‘ಮಾರ್ಗಸೂಚಿ ಬಿಡುಗಡೆ : ಇಲ್ಲಿದೆ ಮಾಹಿತಿ

ಬೆಂಗಳೂರು : ಕೋವಿಡ್-19 ಇಳಿಮುಖ ಕಾಣುತ್ತಿರುವ ಹಿನ್ನೆಲೆಯಲ್ಲಿ ಜುಲೈನಲ್ಲಿ ನಡೆಯಲಿರುವ 2022-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಾಮಾಣಿತ ಕಾರ್ಯಾಚರಣೆ ವಿಧಾನ- ಎಸ್ ಒಪಿ ಬಿಡುಗಡೆ ಮಾಡಲಾಗಿದ್ದು, ಇದರ ಆಧಾರದ ಮೇಲೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ . ಸುರೇಶ್ ಕುಮಾರ್ ತಿಳಿಸಿದ್ದಾರೆ. ಜುಲೈ 3ನೇ ವಾರದಲ್ಲಿ ನಡೆಸಲುದ್ದೇಶಿಸಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ(SSLC Exam 2021) ಸಂಬಂಧದಲ್ಲಿ ರಾಜ್ಯ ಕೋವಿಡ್ ತಾಂತ್ರಿಕ …

Read More »

ಸಮಾಜ ಸೇವಕ ಡಾ: ಪ್ರಶಾಂತ್ ನಾಯಕ್ ಅವರ ೩೮ನೇ ಹುಟ್ಟು ಹಬ್ಬ ಆಚರಿಸಿದ ಶೂಲೇಶ್ವರ ಸೇವಾ ಸಮಿತಿ

ಅಮೀನಗಡ : ಸಮಾಜದಲ್ಲಿ ಎಲ್ಲರೂ ತಮ್ಮ ತಮ್ಮ ಹುಟ್ಟು ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿ ಸುತ್ತಾರೆ, ಕೆಲವರು ಅನಾಥ ಮಕ್ಕಳ ಆಶ್ರಮಕ್ಕೆ ಹೋಗಿ ಬಟ್ಟೆ ಕೊಟ್ಟು ಸಿಹಿ ಕೊಟ್ಟು ಆಚರಿಸಿಕೊಂಡರೆ ಇನ್ನೂ ಕೆಲವರು ಗುಂಡಿನ ಪಾರ್ಟಿ ಮಾಡಿ ಹುಟ್ಟು ಹಬ್ಬ ಆಚರಿಸುತ್ತಾರೆ,ಆದರೆ ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ ಅಮ್ ಆದ್ಮಿ ಟೀ ಶಾಫ್ ಅಂಗಡಿ ಇಟ್ಟುಕೊಂಡು ಕರೋನಾ ಮೂರನೆ ಅಲೆ ಸಮಪರ್ಕವಾಗಿ ತಡೆಯಲು ಬಾಗಲಕೋಟೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ೧೧ …

Read More »

ಗ್ರಾಮದ ವೀರ ಸಾವರ್ಕರ್ ಯುವ ಸಂಘಟನೆಯಿಂದ ವಿಶ್ವ ಯೋಗ ದಿನಾಚರಣೆ

ಅಮೀನಗಡ ; ಇಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶೂಲೇಭಾವಿ ಗ್ರಾಮದ ವೀರ ಸಾವರ್ಕರ್ ಯುವ ಸಂಘಟನೆಯಿಂದ ಗ್ರಾಮದ ಯುವಕರು ಇಂದು ಬೆಳಗಿನ ಜಾವ ೫:೩೦ ರಿಂದ ೭ ಗಂಟೆ ವರೆಗೆ ಯೋಗಾಸನ ಮಾಡುವ ಮೂಲಕ ವಿಶ್ವ ಯೋಗ ದಿನವನ್ನು ಆಚರಿಸಿದರು. ಭಾರತಾಂಭೆಯ ಪೊಟಗೆ ಹೂವು ಮಾಲೆ ಹಾಕಿ ಪುಸ್ಪಾರ್ಚನೆ ಮಾಡುವ ಮೂಲಕ ಯೋಗಾಸನಕ್ಕೆ ಚಾಲನೆ ನೀಡಿದ ನಾಗೇಶ ಗಂಜಿಹಾಳ, ಸಭೆ ಉದ್ದೇಶಿಸಿ ಎಲ್ಲರೂ ಪ್ರತಿ ದಿನ ಯೋಗವನ್ನು ಮಾಡಬೇಕು …

Read More »