Breaking News

Recent Posts

ಶೂಲೇಭಾವಿ ಗ್ರಾಮದಲ್ಲಿ S,G, ನಂಜಯ್ಯನಮಠ ಅವರ ನೇತೃತ್ವದಲ್ಲಿ ಕೋವಿಡ್ ಕುರಿತು ಬಹಿರಂಗ ಸಮಾಲೋಚನಾ ಸಭೆ

ಸ್ಥಳೀಯ BHEO- ಶ್ರೀಮತಿ N,N,ನಾಯಕ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಅಮೀನಗಡ:ಇಂದು ಕೋವಿಡ್ ಸೋಂಕಿತರ ಕುರಿತು ಶೂಲೇಭಾ ವಿ, ಗ್ರಾಮದಲ್ಲಿ ಮಾಜಿ ಶಾಸಕ ಎಸ್,ಜಿ,ನಂಜಯ್ಯನಮಠ ಅವರ ನೇತೃತ್ವದಲ್ಲಿ ಬಹಿರಂಗ ಸಮಾಲೋಚನಾ ಸಭೆ ನಡೆಸಿದರು,ಜಿಲ್ಲಾ KPCC ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಇವರು ಗ್ರಾಮದ ಹಿತ ದೃಷ್ಟಿಯಿಂದ ನಮ್ಮ ಪಕ್ಷದ ಕಾರ್ಯ ಚಟುವಟಿಕೆಗಳ ಮಧ್ಯ ಗ್ರಾಮದ ವಾಸ್ತವ ಚಿತ್ರಣ ಹೇಗಿದೆ ಇದರ ಪೂರ್ಣ ಮಾಹಿತಿ ಪಡೆದು ಗ್ರಾಮದ ಪ್ರಮುರ ಮೂಲಕ …

Read More »

ಒದ್ದಾಡುತ್ತಿರೋ ತಂದೆಗೆ ನೀರು ಕುಡಿಸಲು ಬಿಡದ ತಾಯಿ: ಕೋವಿಡ್ ಸೋಂಕಿತನ, ಘಟನೆಯೇ ಸಾಕ್ಷಿ!

ಹೈದರಾಬಾದ್ : ಕೋವಿಡ್ ಸೋಂಕಿತ ತಂದೆ ಸಾವು ಬದುಕಿನ ನಡುವೆ ಹೋರಾಡುವ ವೇಳೆ ಆತನಿಗೆ ಮಗಳು ನೀರು ಕೋಡಲು ಹೋದಾಗ ಸ್ವತಃ ಆಕೆಯ ತಾಯಿಯೇ ಮಗಳನ್ನು ತಡೆದಿರುವ ಅಮಾನವೀಯ ಘಟನೆ ಬೆಳಕಿದೆ ಬಂದಿದೆ. 50 ವರ್ಷದ ವ್ಯಕ್ತಿ ವಿಜಯವಾಡಲ್ಲಿ ಕೆಲಸ ಮಾಡುತ್ತಿದ್ದು, ಕೋವಿಡ್ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ತಮ್ಮ ತವರೂರು ಆಂಧ್ರ ಪ್ರದೇಶದ ಶ್ರೀಕಾಕುಲಂಗೆ ಬಂದಿದ್ದಾರೆ. ಕೋವಿಡ್ ಸೋಂಕು ಇರುವುದರಿಂದ ಗ್ರಾಮಸ್ಥರು ಆ ವ್ಯಕ್ತಿಯನ್ನು ಗ್ರಾಮದಿಂದ ಹೊರ ಇಟ್ಟಿದ್ದಾರೆ. ಅಲ್ಲದೆ …

Read More »

ಆಂಧ್ರ ಪ್ರದೇಶದಲ್ಲಿ ಹೊಸ ರೀತಿಯ ರೂಪಾಂತರಿ ವೈರಸ್ ಪತ್ತೆ !

ದೇಶದಲ್ಲಿ ಕೊರೊನಾ ಎರಡನೇ ಅಲೆ ಮಾಡಿರುವಾಗಲೇ ಆಂಧ್ರ ಪ್ರದೇಶದಲ್ಲಿ ಹೊಸ ರೀತಿಯ ರೂಪಾಂತರಿ ವೈರಸ್ ಪತ್ತೆಯಾಗಿದ್ದು ಸಂಚಲನ ಸೃಷ್ಟಿಸಿದೆ. ವಿಶಾಖಪಟ್ಟಣ, ಮೇ 4: ದೇಶದಲ್ಲಿ ಕೊರೊನಾ ಎರಡನೇ ಅಲೆ ಸದ್ದು ಮಾಡಿರುವಾಗಲೇ ಆಂಧ್ರ ಪ್ರದೇಶದಲ್ಲಿ ಹೊಸ ರೀತಿಯ ರೂಪಾಂತರಿ ವೈರಸ್ ಪತ್ತೆಯಾಗಿದ್ದು ಸಂಚಲನ ಸೃಷ್ಟಿಸಿದೆ. ಹೊಸ ರೀತಿಯ ವೈರಸನ್ನು ಜೀವ ಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ ಎನ್ನಲಾಗುತ್ತಿದ್ದು ಇದಕ್ಕೆ ಆಂಧ್ರಪ್ರದೇಶ ರೂಪಾಂತರಿ ಎಂದಿದ್ದಾರೆ. ಕಳೆದ ಬಾರಿಯ ಕೊರೊನಾ ವೈರಸ್ ಗಿಂತ ಈಗಿನ …

Read More »