Breaking News

Recent Posts

ಸೌದಿ ಅರೇಬಿಯಾ: ರಂಮಜಾನ್ 2021 ರ ಮೊದಲ ಉಪವಾಸ ಏಪ್ರಿಲ್ 13 ಮಂಗಳವಾರ

ಸೌದಿ ಅರೇಬಿಯಾ: ರಂಜಾನ್ ಮೊದಲ ದಿನ ಏಪ್ರಿಲ್ 13, ಮಂಗಳವಾರ, ಸೌದಿ ಅರೇಬಿಯಾ ಚಂದ್ರನನ್ನು ನೋಡಲಾಗಿಲ್ಲ ಎಂದು ಚಂದ್ರನ ವೀಕ್ಷಣಾ ಸಮಿತಿ ಹೇಳಿದೆ. ಅದರಂತೆ, ಏಪ್ರಿಲ್ 12, ಸೋಮವಾರ, ಶಹಬಾನ್ 1442 ಹಿಜರಿಯ ಕೊನೆಯ ಮತ್ತು 30 ನೇ ದಿನವಾಗಿರುತ್ತದೆ, ಅಂದರೆ ಪೂರ್ವನಿಯೋಜಿತವಾಗಿ, ರಂಜಾನ್ ಮೊದಲ ದಿನ ಮಂಗಳವಾರ ಇರುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ರಂಜಾನ್ ತಿಂಗಳ ಮೊದಲು ಶಹಬಾನ್ 29 ನೇ ದಿನವನ್ನು ಭಾನುವಾರ ಸೂಚಿಸುತ್ತದೆ. ರಂಜಾನ್ ಒಂದು …

Read More »

SDPI ವತಿಯಿಂದ ಬಾಬಾ ಜಗಜೀವನ್ ರಾಮ್ ಸಾಧನೆ ಸ್ಮರಣೆ ಕಾರ್ಯಕ್ರಮ

ಬೆಂಗಳೂರು: ಕಾರ್ಮಿಕ, ರೈಲ್ವೆ ಹಾಗೂ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿ, ದೇಶಕ್ಕೆ ಬರಗಾಲ ಎದುರಾಗಿದ್ದ ಸಂದರ್ಭ ಕೃಷಿ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದ “ಹಸಿರು ಕ್ರಾಂತಿಯ ಹರಿಕಾರ” ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ಸಾಧನೆಗಳನ್ನು ಸ್ಮರಿಸುವ ಕಾರ್ಯಕ್ರಮ ಎಸ್ಟಿಪಿಐ ಬೆಂಗಳೂರು ಜಿಲ್ಲಾ ಕಛೇರಿಯಲ್ಲಿ ನಡೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪರ್ ಕೂಡ್ಲಿಪೇಟೆ ಬಾಬುಜಗಜೀವನ್ ರವರು ಕೇವಲ ಉಪ ಪ್ರಧಾನಿ ಮಾತ್ರವಲ್ಲದೇ ಕೃಷಿ, …

Read More »

ಏಪ್ರಿಲ್ 30ರೊಳಗೆ ಉಚಿತ ಮರಳು ನೀತಿ ಜಾರಿ-ಸಚಿವ ಮುರುಗೇಶ್ ನಿರಾಣಿ

ಜನಸಾಮಾನ್ಯರು ಕಡಿಮೆ ದರದಲ್ಲಿ ಮನೆಗಳನ್ನು  ಕಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ಏಪ್ರಿಲ್ 30 ರಿಂದ ರಾಜ್ಯಾದ್ಯಂತ ಉಚಿತ ಮರಳು ನೀತಿ ಜಾರಿಗೆ ಬರಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಕಲಬುರಗಿಯಲ್ಲಿ ಪ್ರಕಟಿಸಿದ್ದಾರೆ. ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ವಿತರಣೆ ಮಾಡಬೇಕೆಂಬುದು ಸರ್ಕಾರದ ಪ್ರಮುಖ ಉದ್ದೇಶ ಹೀಗಾಗಿ ಇದೇ 30ರಿಂದ ಅನ್ವಯವಾಗುವಂತೆ ಉಚಿತ ಮರಳು ನೀತಿ ಜಾರಿಗೆ ತರುತ್ತಿದ್ದೇವೆ. ಜೊತೆಗೆ ಮರಳು ಅಕ್ರಮ ತಡೆಗಟ್ಟುವ ಉದ್ದೇಶದಿಂದ ಉಚಿತ ಮರಳು …

Read More »